ಉಳ್ಳೂರಿನಲ್ಲಿ ಏಕಪವಿತ್ರಾ ನಾಗಮಂಡಲೋತ್ಸವ ಸಂಪನ್ನ

Call us

Call us

Call us

Call us

ಕುಂದಾಪುರ: ಸಮೀಪದ ಕಂದಾವರ ಗ್ರಾಮದ ಶ್ರೀ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾವಿನಮನೆ ಕನ್ನಂತ ಕುಟುಂಬಸ್ಥರು ನಡೆಸಿದ ಏಕಪವಿತ್ರ ನಾಗಮಂಡಲೋತ್ಸವ sಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಅಚ್ಚುಕಟ್ಟಾಗಿ ನೆರವೇರಿತು.
ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ವಿಶೇಷ ಪೂಜೆ, ಏಕಪವಿತ್ರ ನಾಗಮಂಡಲೋತ್ಸವ ಮದ್ಯಾಹ್ನ ಮಹಾ ಅನ್ನಸಂತರ್ಪಣೆ ಜರುಗಿತು. ರಾತ್ರಿ ಹಾಲಿಟ್ಟು ಸೇವೆ, ರಂಗಪೂಜೋತ್ಸವ, ಮಂಡಲ ಪೂಜೆ, ಮಂಡಲೋತ್ಸವ, ಮಂಡಲ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಮಾವಿನಮನೆ ವಿಶ್ವನಾಥ ಕನ್ನಂತ, ಎಂ. ವೆಂಕಟಾಚಲ ಕನ್ನಂತ, ಎಂ. ಶ್ರೀಕಾಂತ ಕನ್ನಂತ, ಪದ್ಮಾಕ್ಷಿ ಕನ್ನಂತ, ಜಯಶ್ರೀ ಕನ್ನಂತ, ವಾಣಿ ಕನ್ನಂತ ಕುಟುಂಬಸ್ಥರು, ದೇವಳದ ಪ್ರಮುಖರು ಉಪಸ್ಥಿತರಿದ್ದರು.

Call us

Click Here

Click here

Click Here

Call us

Visit Now

Click here

Leave a Reply

Your email address will not be published. Required fields are marked *

nineteen + 2 =