ಐಎಂಎ ಕುಂದಾಪುರ ಶಾಖೆಯಲ್ಲಿ ಸಿಎಂಇ ವಿಭಾಗ ವಿಷಯ ಉಪನ್ಯಾಸ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಭಾರತೀಯ ವೈದ್ಯ ಸಂಘ ಐಎಂಎ ಕುಂದಾಪುರದ ಆಶ್ರಯದಲ್ಲಿ ನಾರಾಯಣ ಹಾರ್ಟ್ ಸಿಟಿ ಬೆಂಗಳೂರು ಇವರ ಸಹಯೋಗದಲ್ಲಿ ಸಿಎಂಇ (ಮುಂದುವರಿದ ವೈದ್ಯಕೀಯ ಶಿಕ್ಷಣ)ದ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಕುಂದಾಪುರದ ಹೋಟೆಲ್ ಸಹನಾದಲ್ಲಿ ನೆರವೇರಿತು

Call us

Call us

ಸಂಪನ್ಮೂಲ ವ್ಯಕ್ತಿಗಳಾಗಿ ಡಾ ಶುಶ್ರುತ್ ಶೆಟ್ಟಿ ಭಾಗವಹಿಸಿ ‘recent advances in GI surgery and oncology’ ಬಗ್ಗೆ, ಡಾ. ಮಯೂರ್ ಶೆಟ್ಟಿ ‘ body contouring’ ಬಗ್ಗೆ, ಡಾ ಸೌರಭಾ ಕುಮಾರ್ ‘recent advances in radiation oncology ‘ಬಗ್ಗೆ ಮಾತನಾಡಿ ಚಿಂತನ ಮಂಥನ ನೆಡೆಸಿದರು.

ಐಎಂಎ ಕುಂದಾಪುರದ ಅಧ್ಯಕ್ಷ ಎಲಬು ಕೀಲು ತಜ್ಞರಾದ ಡಾ ಸಂದೀಪ ನಾವಡ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ಡಾ. ಸಂದೀಪ್ ಶೆಟ್ಟಿ ಅರವಳಿಕೆ ತಜ್ಞರು ವಂದಿಸಿದರು.

Leave a Reply

Your email address will not be published. Required fields are marked *

five × four =