ಗಜವರ್ಣ 2020: ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯ ಪಲಿತಾಂಶ ಪ್ರಕಟ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಧನಾ ಕಲಾ ಸಂಗಮ ಕುಂದಾಪುರವು ಆನೆಗುಡ್ಡೆ ರಥೋತ್ಸವದ ಸಂದರ್ಭದಲ್ಲಿ ಆಯೋಜಿಸಿದ ಗಜವರ್ಣ 2020 – ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯು ಸಾಂಗವಾಗಿ ನಡೆದಿದ್ದು, ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸುಮಾರು 200 ಸ್ಪರ್ಧಿಗಳು ಬಾಗವಹಿಸಿದ್ದರು. ಈ ಸ್ಪರ್ಧೆಯ ಪಲಿತಾಂಶ ಈ ಕೇಳಗಿನಂತಿದೆ.

Click Here

Call us

Call us

ಪ್ರಥಮ ವಿಭಾಗ ಎಲ್ ಕೆಜಿಯಿಂದ 1ನೇ ತರಗತಿ – ಪ್ರಥಮ ಸಾತ್ವಿಕ್, ದ್ವಿತೀಯ ಸಾನವ್, ತ್ರತೀಯ ಅದ್ವಿತಿ ಶೆಟ್ಟಿ, ಸಮಾಧಾನಕರ ಆರಾಧ್ಯ ಶೆಟ್ಟಿ ಹಾಗೂ ಸಾತ್ವಿಕ್ ಆರ್ ರಾವ್. ದ್ವಿತೀಯ ವಿಭಾಗ 2ನೇ ತರಗತಿಯಿಂದ 4ನೇ ತರಗತಿ – ಪ್ರಥಮ ಸಿಂಚನ ಎಸ್ ಆಚಾರ್, ದ್ವಿತೀಯ ತನ್ವಿ ಪಿ ರಾವ್, ತ್ರತೀಯ ಯಕ್ಶಿತ್ ಎಸ್ ಶೆಟ್ಟಿ, ಸಮಾಧಾನಕರ ರಿಶಿಕಾ ಎಮ್ ಹಾಗೂ ಸಂಜಿತ್ ಎಮ್ ದೇವಡಿಗಾ. ತ್ರತೀಯ ವಿಭಾಗ 5ನೇ ತರಗತಿಯಿಂದ 7ನೇ ತರಗತಿ – ಪ್ರಥಮ ಯಶ್ವಿ ಆರ್, ದ್ವಿತೀಯ ಶ್ಯಾಮ್, ತ್ರತೀಯ ಶ್ರೀನಿಧಿ ಪಿ ಗೌಡ, ಸಮಾಧಾನಕರ ಪ್ರತೀಕ್ ದೇವಡಿಗಾ ಹಾಗೂ ಅನೀಶ್ ಸೇರಿಗಾರ್. ಚಥುರ್ತ ವಿಭಾಗ 8ನೇ ತರಗತಿಯಿಂದ 10ನೇ ತರಗತಿ – ಪ್ರಥಮ ಶ್ರೀನಿಧಿ ಆರ್ ಆಚಾರ್, ದ್ವಿತೀಯ ಅನಿರುದ್ಧ ಎಸ್ ಹತ್ವಾರ್, ತ್ರತೀಯ ಹಿತೇಶ್ ಪಿ ಎನ್, ಸಮಾಧಾನಕರ ವೈಷ್ಣವಿ ಹಾಗೂ ತನ್ಮಯ್ ಜಿ ಶೆಟ್ಟಿ. ಸಾಮಾನ್ಯ ವಿಭಾಗ – ಸಾರ್ವಜನಿಕರಿಗೆ – ಪ್ರಥಮ ಸ್ಪೂರ್ತಿ ಜಿ, ದ್ವಿತೀಯ ಬಿ ದಿಲೀಪ್, ತ್ರತೀಯ ಸೌಜನ್ಯ ಜಿ, ಸಮಾಧಾನಕರ ರಂಜಿತಾ ಮಲ್ಯಾ ಹಾಗೂ ಆರ್ ದೀಕ್ಷಿತ್. ಆಯ್ಕೆದಾರರ ವಿಶೇಷ ಮೆಚ್ಚುಗೆ ಪಡೆದ ಚಿತ್ರ ಕು. ಭಾಗ್ಯಶ್ರಿ.

Click here

Click Here

Call us

Visit Now

ಬಹುಮಾನ ವಿತರಣಾ ಸಮಾರಂಭವು ಸಾಧನದಲ್ಲಿ ದಿನಾಂಕ 14-01-2021 ರಂದು ನಡೆಯಲಿದ್ದು ಎಲ್ಲಾ ಸ್ಪರ್ಧಿಗಳು ಹಾಜರಿದ್ದು ಬಹುಮಾನ ಸ್ವೀಕರಿಸುವಂತೆ. ಸಾಧನ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

2 × three =