ಶತಾಯುಷಿ ಗೋವಿಂದನ್ ನಂಬಿಯಾರ್ ನಿಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕೇರಳದಿಂದ ಬಂದು ಖಂಬದಕೋಣೆಯಲ್ಲಿ ನೆಲೆಸಿ ಸುದೀರ್ಘ ಕಾಲ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಶತಾಯುಷಿ ಕೆ. ವಿ. ಗೋವಿಂದನ್ ನಂಬಿಯಾರ್(೧೦೧) ಕೇರಳದ ತಳಿಪರಂಂಬದ ತಮ್ಮ ಮಗನ ಮನೆಯಲ್ಲಿ ಗುರುವಾರ ನಿಧನರಾದರು. ಅವರು ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Click Here

Call us

Call us

ವೈದ್ಯಕೀಯ ಸೌಲಭ್ಯ ಅಲಭ್ಯವಾಗಿದ್ದ ಕಾಲದಲ್ಲಿ ಖಂಬದಕೋಣೆ ಸುತ್ತಲಿನ ಜನರ ಮನೆವೈದ್ಯರಾಗಿ ಸೇವೆ ಸಲ್ಲಿಸಿದ್ದ ನಂಬಿಯಾರ್, ವಿಷಜಂತು ಚಿಕಿತ್ಸೆಯಲ್ಲಿ ಪರಿಣತಿ ಹೊಂದಿ, ಹಲವು ಜೀವಗಳನ್ನು ಉಳಿಸಿರುವುದನ್ನು ಅಲ್ಲಿನ ಜನ ಸ್ಮರಿಸುತ್ತಿದ್ದಾರೆ.

Click here

Click Here

Call us

Visit Now

Leave a Reply

Your email address will not be published. Required fields are marked *

three × 3 =