ಹೋಟೆಲ್ ಉದ್ಯಮಿ ಎನ್. ಆರ್. ನಾರಾಯಣ ರಾವ್ ನಿಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಕರ್ನಾಟಕ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಮಾಜಿ ಅಧ್ಯಕ್ಷ ನೇರಂಬಳ್ಳಿಯ ಎನ್. ಆರ್ ನಾರಾಯಣ ರಾವ್(94) ಬೆಂಗಳೂರು ನಿವಾಸದಲ್ಲಿ ಜ.12ರಂದು ನಿಧನರಾದರು.

Click Here

Call us

Call us

ಕುಂದಾಪುರ ತಾಲೂಕಿನ ನೇರಂಬಳ್ಳಿ ಗ್ರಾಮದಲ್ಲಿ ಹುಟ್ಟಿ, ಕೋಟೇಶ್ವರದಲ್ಲಿ ವಿಧ್ಯಾಭ್ಯಾಸ ನಡೆಸಿ, ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸಿದರು. ಹೋಟೆಲ್ ದ್ವಾರಕ ಸಹಿತ ಪ್ರಸಿದ್ದ ಹೋಟೆಲ್‌ಗಳನ್ನು ಸ್ಥಾಪಿಸಿ, ಕೋಟೇಶ್ವರ ಮಾಗಣಿಯವರು ಉದ್ಯಮದಲ್ಲಿ ಮುನ್ನಡೆಯಲು ಮಾರ್ಗದರ್ಶನ ಮಾಡಿದ್ದರು.

Click here

Click Here

Call us

Visit Now

ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ದಾನಿಗಳಾಗಿಯೂ ಊರ ಅಭಿವೃದ್ಧಿಗೆ ನೆರವು ನೀಡಿದವರು. ಕೋಟೇಶ್ವರದ ಅಭಿವೃಧ್ದಿಯಲ್ಲಿ ಇವರ ಕೊಡುಗೆ ದೊಡ್ಡದಿದೆ.

ಕುಂದಾಪುರದ ಎನ್. ಆರ‍್ಸ್ ನಂದಿನಿ ಹೋಟೇಲ್ ಮಾಲಕ ಎನ್. ರಾಘವೇಂದ್ರ ರಾವ್, ಬೆಂಗಳೂರಿನ ಹೋಟೆಲ್ ಉದ್ಯಮಿ ಎನ್. ಶ್ರೀನಿವಾಸ ರಾವ್ ಸೇರಿದಂತೆ ಇಬ್ಬರು ಪುತ್ರರು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

9 − three =