ಕುಂದಾಪುರ : ಬಾಗಿಲಕೋಟೆ ಯುವ ಹೋಟೆಲ್ ಉದ್ಯಮಿ ಹೊಸಾಡು ಕೇರಿಕೊಡ್ಲು ನವೀನ್ ಎಂ.ಶೆಟ್ಟಿ (24) ಮಾ.13 ರಂದು ಬಾಗಿಲುಕೋಟೆಯಲ್ಲಿ ನಡೆದ ರಸ್ತೆ ದುರಂತದಲ್ಲಿ ನಿಧನರಾದರು. ಮೂಲತಃ ಕುಂದಾಪುರ ತಾಲೂಕ್ ಹೊಸಾಡು ಗ್ರಾಮ ನಿವಾಸಿಯಾಗಿದ್ದ ಮೃತರು ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
ಕುಂದಾಪುರ : ಬಾಗಿಲಕೋಟೆ ಯುವ ಹೋಟೆಲ್ ಉದ್ಯಮಿ ಹೊಸಾಡು ಕೇರಿಕೊಡ್ಲು ನವೀನ್ ಎಂ.ಶೆಟ್ಟಿ (24) ಮಾ.13 ರಂದು ಬಾಗಿಲುಕೋಟೆಯಲ್ಲಿ ನಡೆದ ರಸ್ತೆ ದುರಂತದಲ್ಲಿ ನಿಧನರಾದರು. ಮೂಲತಃ ಕುಂದಾಪುರ ತಾಲೂಕ್ ಹೊಸಾಡು ಗ್ರಾಮ ನಿವಾಸಿಯಾಗಿದ್ದ ಮೃತರು ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.