Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಸಾಧನ ಸಂಗಮ ಟ್ರಸ್ಟ್: ದಾಸರ ಪದಗಳು ಗಾಯನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಧನ ಸಂಗಮ ಟ್ರಸ್ಟ್ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕುಂದಾಪುರ ನಾವಡರ ಕೆರಿ ಶ್ರೀ ಪ್ರಸನ್ನ ಗಣಪತಿ ಸಭಾಭವನದಲ್ಲಿ ದಾಸರ ಪದಗಳು ಗಾಯನ ನಡೆಯಿತು.

ಸಾಧನ ಸಂಗಮ ಕಿರು ಹೊತ್ತಿಗೆ ಅಕ್ಷಯ ಉದ್ಯಮಿ ಎ. ಎನ್ ಗೋಪಾಲ್ ಅಂಪಾರು ಬಿಡುಗಡೆ ಮಾಡಿ, ಭಾರತೀಯ ಪರಂಪರಾಗತ ಜ್ಞಾನದ ಸದ್ಭಳಕೆಯಿಂದ ಆರೋಗ್ಯ ಪೂರ್ಣ ಸಮಾಜ ಸಾಧ್ಯ. ಈ ಪುಸ್ತಕ ಆಕ್ಷಯ ಇದಕ್ಕೆ ಪೂರಕ ಮಾಹಿತಿ ಒದಗಿಸುವಲ್ಲಿ ಸಫಲವಾಗಿದೆ ಎಂದರು.

ಕುಂದಾಪುರ ಸಾಧನ ಸಂಗಮ ಟ್ರಸ್ಟ್ ಅಧ್ಯಕ್ಷ ನಾರಾಯಣ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಮುರಳಿಧರ ಐತಾಳ್ ಹಾಗೂ ಸುಧೀಂದ್ರ ಉಪಸ್ಥಿತರಿದ್ದರು,
ಕಲಾಚವಿದ ಮಂಜುನಾಥ ಮಯ್ಯ ವಂದಿಸಿದರು. ದಾಸರಪದಗಳ ಕಾರ್ಯಕ್ರಮ ಗಜಾನನ ಹೆಬ್ಬಾರ ಹಾಗೂ ಬಳಗದವರು ನಡೆಸಿಕೊಟ್ಟರು.

Exit mobile version