Kundapra.com ಕುಂದಾಪ್ರ ಡಾಟ್ ಕಾಂ

ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದ ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಶಿವಾನಂದ ಚಂದನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದ ಶ್ರೀ ನಾಗಬನಲ್ಲಿ ಜರುಗುವ 27ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಶಿವಾನಂದ ಚಂದನ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರಾಗಿ ಪ್ರದೀಪ್ ಆಚಾರ್ಯ, ಮಂಜುನಾಥ ದಾಸ್, ಅಕ್ಷಯ ಶೆಟ್ಟಿ, ಸಂತೋಷ್ ಆಚಾರ್ಯ ಆಯ್ಕೆಯಾಗಿದ್ದರೇ ಕಾರ್ಯದರ್ಶಿಯಾಗಿ ಗುರುರಾಜ ಆಚಾರ್ಯ, ವಿಕ್ರಮ್, ಸುಬ್ರಹ್ಮಣ್ಯ ಆಚಾರ್ಯ, ಪ್ರಶಾಂತ ಆಚಾರ್ಯ ಆಯ್ಕೆಗೊಂಡಿದ್ದಾರೆ.

ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ ಹಕ್ಲುಮನೆ, ಮಂಜುನಾಥ ಹಾಡಿಮನೆ, ನಾಗರಾಜ ಶೆಟ್ಟಿ, ಶ್ರೀನಿವಾಸ ಆಚಾರ್ಯ, ಮಂಜುನಾಥ ಆಚಾರ್ಯ, ಮಂಜುನಾಥ ಸಿದ್ಧನಹಿತ್ಲು, ರಾಘವೇಂದ್ರ ಆಚಾರ್ಯ, ದಯಾನಂದ ಚಂದನ್; ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ, ಸೋಮಶೇಖರ ಆಚಾರ್ಯ, ರಾಜಶೇಖರ್, ಪ್ರಮೋದ್ ಆಚಾರ್ಯ, ಚಂದನ್, ನಟರಾಜ್ ಆಚಾರ್ಯ, ಸುದೇಶ ಆಚಾರ್ಯ, ಪ್ರಭಾಕರ ಮೊಗವೀರ್, ಮಂಜುನಾಥ ಚಂದನ್, ಸಂತೋಷ್ ಶೇರುಗಾರನಹಿತ್ಲು, ವಸಂತ ಪೂಜಾರಿ, ನಾಗರಾಜ ಚಂದನ್; ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೇವರಾಜ ಆಚಾರ್ಯ, ಪ್ರವೀಣ ಆಚಾರ್ಯ, ಮಹೇಶ್, ಗುರುಪ್ರಸಾದ್ ಆಚಾರ್ಯ, ಹರೀಶ್ ಎನ್., ಗೋಪಾಲ್ ಹಾಡಿಮನೆ, ಗುರುರಾಜ್ ಹಾಡಿಮನೆ, ಹರ್ಷಿತ್ ಆಚಾರ್ಯ, ಯೋಗೇಂದ್ರ ಆಚಾರ್ಯ, ಆನಂದ್, ದಿನೇಶ್, ಗಣೇಶ್ ಚಂದನ್, ಶ್ರೀನಿವಾಸ ಗುಜ್ಜಾಡಿ, ಅಂಜನ್ ಕುಮಾರ್, ರೋಷನ್; ಕ್ರೀಡಾ ಕಾರ್ಯದರ್ಶಿಯಾಗಿ ಹರ್ಷೇಂದ್ರ, ನಾಗೇಂದ್ರ ಶೆಟ್ಟಿ, ನವೀನ್, ಪ್ರಸನ್ನ, ಅಣ್ಣಪ್ಪ, ನಿತೀನ್ ಶೆಟ್ಟಿ, ಸಚಿನ್ ಆಚಾರ್ಯ, ನಾಗರಾಜ ಬಡಾಮನೆ, ವಿಶ್ವನಾಥ ಚಂದನ್, ಸಂತೋಷ್ ಜಟ್ಟಿಹಿತ್ಲು, ಆಕಾಶ್ ಕುಂದರ್, ಸಂತೋಷ್ ಸಿದ್ಧನಹಿತ್ಲು; ಕೋಶಾಧಿಕಾರಿಯಾಗಿ ಗೋವಿಂದರಾಜ್ ಆಚಾರ್ಯ, ಲಕ್ಷಣ ಚಂದನ್, ಮಹೇಂದ್ರ ಆಚಾರ್ಯ, ಕಿರಣ್ ಶೆಟ್ಟಿ, ಲೆಕ್ಕ ಪರಿಶೋಧಕರಾಗಿ ಗಣೇಶ್ ಜಟ್ಟಿನಹಿತ್ಲು, ರಾಜೇಂದ್ರ ಪೂಜಾರಿ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Exit mobile version