Kundapra.com ಕುಂದಾಪ್ರ ಡಾಟ್ ಕಾಂ

ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷರಾಗಿ ಶ್ರೀಧರ ಸುವರ್ಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ನೂತನ ಅಧ್ಯಕ್ಷರಾಗಿ ಶ್ರೀ ಗುರುಕೃಪಾ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲಕ ಶ್ರೀಧರ ಸುವರ್ಣ ಆಯ್ಕೆಯಾಗಿದ್ದಾರೆ.

ಜೇಸಿಐ ಕುಂದಾಪುರ ಸಿಟಿಯ ಜ್ಯೂ. ಜೇಸಿ ಅಧ್ಯಕ್ಷರಾಗಿ, ವಿವಿಧ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕಲಾಕ್ಷೇತ್ರ ಕುಂದಾಪುರ, ರೋಟರಿ ಕ್ಲಬ್ ಕುಂದಾಪುರ, ರೋಟರ‍್ಯಾಕ್ಟ್ ವೆಲ್‌ಫೇರ್ ಟ್ರಸ್ಟ್ ಕುಂದಾಪುರ ಮೊದಲಾದ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮಂಜುನಾಥ ಕಾಮತ್(ನಿಕಟಪೂರ್ವಾಧ್ಯಕ್ಷ), ನಾಗೇಶ್ ನಾವಡ, ಯು. ರಾಘವೇಂದ್ರ ಭಟ್, ಬಿಂದು ತಂಗಪ್ಪನ್, ದಿನೇಶ್ ಕುಂದರ್, ರಾಘವೇಂದ್ರ(ಉಪಾಧ್ಯಕ್ಷರು), ಪ್ರಶಾಂತ ಹವಾಲ್ದಾರ್(ಕಾರ್ಯದರ್ಶಿ), ರಾಘವೇಂದ್ರ ಕೆ.ಸಿ.(ಜತೆ ಕಾರ್ಯದರ್ಶಿ), ವಿಜಯ ಭಂಡಾರಿ(ಕೋಶಾಧಿಕಾರಿ), ರಿತೇಶ್ ಕಾಮತ್(ಬುಲೆಟಿನ್ ಎಡಿಟರ್), ಶೇಷಾದ್ರಿ ಉಪಾಧ್ಯಾ(ಕೋ ಎಡಿಟರ್), ಅಭಿಲಾಶ್, ರವಿ ಆಚಾರ್(ಕ್ರೀಡಾ ಸಮಿತಿ), ಪ್ರೀತಿ ತಂಗಪ್ಪನ್, ಸುನೀತಾ ಶ್ರೀಧರ(ಸಾಂಸ್ಕೃತಿಕ ಸಮಿತಿ), ದಿನೇಶ್ ಬಸ್ರೂರು, ಡುಂಡಿರಾಜ್(ರಕ್ತದಾನ ವಿಭಾಗ), ಸಂತೋಷ್ ಕೋಣಿ, ಗೌತಮ್ ನಾವಡ(ಮಾಧ್ಯಮ), ಗೀತಾ ಜೆ. ಸುವರ್ಣ(ಜೇಸಿರೆಟ್ ಅಧ್ಯಕ್ಷೆ), ಜಯಶೀಲ ಪೈ(ಜೀಸಿರೆಟ್ ಕೋ-ಆರ್ಡಿನೆಟರ್), ಪ್ರಜ್ವಲ್ ದೇವಾಡಿಗ(ಜ್ಯೂ.ಜೇಸಿ ಅಧ್ಯಕ್ಷ), ಮಿಥುನ್ ಸುವರ್ಣ(ಜ್ಯೂ.ಜೇಸಿ ಕೋ-ಆರ್ಡಿನೆಟರ್) ಆಯ್ಕೆಯಾದರು.

Exit mobile version