Kundapra.com ಕುಂದಾಪ್ರ ಡಾಟ್ ಕಾಂ

ಜೇಸಿಐ ಕುಂದಾಪುರದ ಮೊದಲ ಮಹಿಳಾ ಅಧ್ಯಕ್ಷೆ ಅಕ್ಷತಾ ಗಿರೀಶ್ ಪದಗ್ರಹಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಜೇಸಿಸ್ ನ ಜೇಸಿಐ ಕುಂದಾಪುರ ಘಟಕ ಇzರ ಪದಗ್ರಹಣ ಸಮಾರಂಭವು ಇತ್ತೀಚೆಗೆ ವೆಂಕಟಲಕ್ಷ್ಮೀ ಹಾಲಿನಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಅಧ್ಯಕ್ಷ ಜೆ.ಎಫ್.ಪಿ ವಿಷ್ಣು ಕೆ.ಬಿ, ವಹಿಸಿದರು. ಮುಖ್ಯ ಅತಿಥಿಯಾಗಿ ಜೇಸಿ ವೈ. ಸುಕುಮಾರ್ ಡೈರೆಕ್ಟರ್ ,ಜೆಸಿಐ ಇಂಡಿಯಾ ಜೆ.ಎಫ್.ಪಿ ಸಂತೋಷ.ಜಿ ವಲಯ ಅಧ್ಯಕ್ಷರು ವಿವೇಕ್.ಜಿ.ಸುವರ್ಣ ಸಿಇಒ ವಿಕ್ಕಿ ಮೊಬೈಲ್ ಉಡುಪಿ. ಜೆ.ಎಫ್.ಎಂ ಮರಿಯಪ್ಪ. ವಲಯ ಉಪಾಧ್ಯಾಕ್ಷರು ಭಾಗವಹಿಸಿದ್ದರು. ಜೆ.ಎಫ್.ಪಿ ವಿಷ್ಣು ಕೆ.ಬಿ, ನೂತನ ಅಧ್ಯಕ್ಷೆ ಜೆ.ಎಫ್.ಪಿ ಅಕ್ಷತಾ ಗಿರೀಶ್ ಯವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯದರ್ಶಿ ಜೇಸಿ ಪ್ರವೀಣ್ ಎಮ್ ನೂತನ ಕಾರ್ಯದರ್ಶಿ ಜೇಸಿ ರಾಘು ವಿಠಲವಾಡಿ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಜೆಜೆಸಿ ವಿಭಾಗದ ಅಧ್ಯಕ್ಷೆ ಜೆಜೆಸಿ ದೀಕ್ಷಿತಾ ಗೋಡೆ ನೂತನ ಅಧ್ಯಕ್ಷ ಜೆಜೆಸಿ ಸುಬ್ರಹ್ಮಣ್ಯ ಆಚಾರ್ ಗುಲ್ವಾಡಿ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು ನಿಕಟ ಪೂರ್ವ ಅಧ್ಯಕ್ಷ ಜೇಸಿ ಚಂದ್ರ ಇಂಬಾಳಿ, ಜೇಸಿರೆಟ್ ವಿಭಾಗದ ಅಧ್ಯಕ್ಷೆ ಜೇಸಿರೆಟ್ ಮಾಲತಿ ವಿಷ್ಣು ಜೆಜೆಸಿ ವಿಭಾಗದ ಅಧ್ಯಕ್ಷೆ ಜೆಜೆಸಿ ದೀಕ್ಷಿತಾ ಗೋಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಭಾರತೀಯ ಜೇಸಿಸ್‌ನ ಪೂರ್ವ ಪ್ರದಾನ ಕಾನೂನು ಸಲಹೆಗಾರ ಪಿ.ಪಿ.ಪಿ ಶ್ರೀಧರ್ ಪಿ.ಎಸ್, ಪೂರ್ವ ರಾಷ್ಟೀಯ ಉಪಾಧ್ಯಕ್ಷ ಜೇಸಿ ಸದಾನಂದ ನಾವುಡ, ಜೇಸಿಐ ಕುಂದಾಪುರ ಸ್ಥಾಪಕ ಅಧ್ಯಕ್ಷರಾದ ಜೇಸಿ ಐರೋಡಿ ಶಂಕರನಾರಾಯಣ ಹೆಬ್ಬಾರ್ ಪೂರ್ವಧ್ಯಕ್ಷ ಜೇಸಿ ದಿನೇಶ್ ಗೋಡೆ, ಜೇಸಿ ರತ್ನಾಕರ್ ಜೇಸಿಪ್ರಕಾಶ್ ಎನ್, ,ಜೇಸಿ ಮಹೇಶ್ ಬೆಟ್ಟಿನ್, ಜೇಸಿ ಗೋಪಾಲ್ ಪೂಜಾರಿ, ಜೇಸಿ ರಮೇಶ್ ದೇವಾಡಿಗ, ಜೇಸಿರೆಟ್ ಸ್ಥಾಪಕಾಧ್ಯಕ್ಷೆ ಜೇಸಿ ಸುದಾ ಹೆಬ್ಬಾರ್, ಜೇಸಿರೆಟ್ ಪೂರ್ವಧ್ಯಕ್ಷೆ ಲಕ್ಷ್ಮಿ ಡಿ.ಕೆ, ಗೀತಾಂಜಲಿ ಆರ್ ನಾಯಕ್ ನಾಗರತ್ನ ಚಂದ್ರಶೇಖರ್, ಘಟಕ ಉಪಾಧ್ಯಕ್ಷ ಜೇಸಿ ನರೇಶ ಕೋಟೆಶ್ವರ ಜ್ಯೂನಿಯರ್ ಜೇಸಿ ಪೂರ್ವಧ್ಯಕ್ಷ ಜೇಸಿ ಚೇತನ್,ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಜೇಸಿ ರಾಘು ವಿಠಲವಾಡಿ ವಂದಿಸಿದರು.

Exit mobile version