Kundapra.com ಕುಂದಾಪ್ರ ಡಾಟ್ ಕಾಂ

ಮಯ್ಯಾಡಿ: 41ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಮಹೇಶ್ ಎಂ. ಪಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಯ್ಯಾಡಿ ಇದರ 41ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಮಹೇಶ್ ಎಂ. ಪಿ, ಕಾರ್ಯದರ್ಶಿಯಾಗಿ ಸತೀಶ್ ಗದ್ದೆಮನೆ ಆಯ್ಕೆಯಾಗಿದ್ದಾರೆ.

ಸಮಿತಿಯ ಗೌರವಾಧ್ಯಕ್ಷರಾಗಿ ಬಿ. ಸುರೇಶ್ ನಾಯ್ಕ್, ಮಂಜುನಾಥ ಎಸ್., ಉಪಾಧ್ಯಕ್ಷರಾಗಿ ಹನುಮಂತ ಹೆಚ್., ಬಿ. ಗಣೇಶ್ ನಾಯ್ಕ್, ಮೂರ್ತಿ ಆರ್., ಮಂಜುನಾಥ ಜಿ., ರಾಜೇಶ್ ಕೋಟೆ, ಜೊತೆ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಎ., ಸುರೇಶ್ ಎಸ್., ಜಿ. ಸುಬ್ರಹ್ಮಣ್ಯ, ರಾಜಶೇಖರ ಆರ್., ಲಕ್ಷ್ಮಿಕಾಂತ ನಾಯ್ಕ್, ಸುಬ್ರಹ್ಮಣ್ಯ ಹೆಚ್., ನಾಗೇಂದ್ರ ಹೆಚ್., ಮಂಜುನಾಥ ಎಂ.ಕೆ., ಸಂಘಟನಾ ಕಾರ್ಯದರ್ಶಿಯಾಗಿ ಸಣ್ಣಯ್ಯ ಎಂ. ಪಿ., ತುಳಸಿದಾಸ್ ಎಂ., ಶಿವಾನಂದ ಡಿ., ಎಂ. ಎನ್. ನಾಗೇಂದ್ರ, ವಿಜಯ ಕೆ., ರಾಜೇಶ್ ಹೆಚ್., ಪ್ರದೀಪ್ ಜಿ., ವರುಣ್ ಹೆಚ್., ಶ್ರೀಪಾದ್ ಎ. ಕೆ., ರಾಘವೇಂದ್ರ ಬಾಣ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಘವೇಂದ್ರ ಎನ್., ಕೆ. ನಾಗರಾಜ, ಗೋವಿಂದರಾಯ ಬಿ., ನಾಗೇಂದ್ರ, ನಾಗಭೂಷಣ ಜಿ., ಕ್ರೀಡಾ ಕಾರ್ಯದರ್ಶಿಯಾಗಿ ಎನ್. ಸುಬ್ರಹ್ಮಣ್ಯ., ಎಂ. ಪಿ ಮಂಜುನಾಥ, ವಸಂತ ಹೆಚ್., ಶಿವಕುಮಾರ್, ಕೋಶಾಧ್ಯಕ್ಷಾಗಿ ವಿಘ್ನೇಶ್ವರ ಮದ್ದೋಡಿ, ಸಿ. ಹೆಚ್. ನಾಗೇಶ್., ಎಂ. ಪಿ. ರಾಘವೇಂದ್ರ, ಗೌರವ ಸಲಹೆಗಾರರಾಗಿ ಶ್ರೀನಿವಾಸ ಮದ್ದೋಡಿ, ರವೀಂದ್ರ ಎಂ. ಪಿ., ಸುಬ್ರಾಯ ಹೆಚ್., ರತ್ನಾಕರ ಜಿ., ಬಿ. ನಾರಾಯಣ ನಾಯಕ್., ಗುರುರಾಜ ಹೆಚ್. ಜಿ., ನಾರಾಯಣ ರಾವ್., ಗೌರವ ಲೆಕ್ಕ ಪರಿಶೋದಕರಾಗಿ ನಾಗರಾಜ ಎಂ. ಪಿ ಆಯ್ಕೆಯಾಗಿದ್ದಾರೆ.

Exit mobile version