Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಸತೀಶ್ ಜಿ. ಆಯ್ಕೆ

ಗಂಗೊಳ್ಳಿ: ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಸತೀಶ್ ಜಿ. ಆಯ್ಕೆSatishಯಾಗಿದ್ದಾರೆ. ಇತ್ತೀಚಿಗೆ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಜರಗಿದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.

ಉಳಿದ ಪದಾಧಿಕಾರಿಗಳ ವಿವರ ಇಂತಿದೆ : ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ (ಗೌರವಾಧ್ಯಕ್ಷ), ಶ್ರೀಧರ ಎನ್.ಸಕ್ಲಾತಿ (ಪ್ರಧಾನ ಕಾರ್ಯದರ್ಶಿ), ಕೆ.ಗೋಪಾಲಕೃಷ್ಣ ರಾವ್, ಜಿ.ಉದಯಶಂಕರ ರಾವ್, ಜಿ.ಚಿಕ್ಕಯ್ಯ ಪೂಜಾರಿ, ಡಾ.ಕಾಶೀನಾಥ ಪೈ, ಸುಧೀರ ಪಂಡಿತ್, ಬಿ.ಸದಾನಂದ ಶೆಣೈ, ಎಂ.ರಾಮಕೃಷ್ಣ ಪೈ, ಬಿ.ಲಕ್ಷ್ಮೀಕಾಂತ ಮಡಿವಾಳ, ಉಮಾನಾಥ ದೇವಾಡಿಗ, ರತ್ನಾಕರ ಗಾಣಿಗ, ಸೌಪರ್ಣಿಕಾ ಬಸವ ಖಾರ್ವಿ, ಟಿ.ವಾಸುದೇವ ದೇವಾಡಿಗ, ವೈ.ಸುರೇಶ ಖಾರ್ವಿ (ಉಪಾಧ್ಯಕ್ಷರು), ಗೋಪಾಲ ಚಂದನ್ (ಕಾರ್ಯದರ್ಶಿ), ಜಿ.ವೆಂಕಟೇಶ ಶೆಣೈ, ರವೀಂದ್ರ ಪಟೇಲ್, ಉಮೇಶ್ ಮೇಸ್ತ, ಸುರೇಶ ಜಿಎಫ್‌ಸಿಎಸ್, ಜಿ.ಮಹೇಶ ಎನ್.ಗಾಣಿಗ, ರಘುನಾಥ ಖಾರ್ವಿ, ಮಹೇಶ ಕೆ. ಎಸ್‌ಆರ್‌ಜಿ., ಗೋಪಾಲ ಖಾರ್ವಿ ದಾವನಮನೆ, ನಾರಾಯಣ ಶೆಣೈ, ರಾಘವೇಂದ್ರ ಗಾಣಿಗ, ಶೇಖರ ಜಿ., ಗಂಗಾಧರ ಕೆ. ಎಸ್‌ಆರ್‌ಜಿ., ಬಿ.ಸುರೇಂದ್ರ ಖಾರ್ವಿ, ಎಚ್.ಎಸ್.ಚಿಕ್ಕಯ್ಯ ಪೂಜಾರಿ (ಜತೆ ಕಾರ್ಯದರ್ಶಿಗಳು), ಎಂ.ನಾಗೇಂದ್ರ ಪಿ.ಪೈ (ಕೋಶಾಧ್ಯಕ್ಷ), ನಾರಾಯಣ ಪೂಜಾರಿ (ಲೆಕ್ಕ ಪರಿಶೋಧಕ), ವೇದಮೂರ್ತಿ ಜಿ.ರಾಘವೇಂದ್ರ ನಾರಾಯಣ ಆಚಾರ್ಯ (ಪುರೋಹಿತರು)

Exit mobile version