Kundapra.com ಕುಂದಾಪ್ರ ಡಾಟ್ ಕಾಂ

ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಬಿಜೂರಿನ ಸಂದೇಶ್ ಜಿ. ದೇವಾಡಿಗ ಉತ್ತೀರ್ಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ ತಿಂಗಳಿನಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಬಿಜೂರಿನ ಸಂದೇಶ್ ಜಿ. ದೇವಾಡಿಗ  ಉತ್ತಿರ್ಣರಾಗಿರುತ್ತಾರೆ.

ಗೋರೆ ಗಾಂವನ  ಶಂಭು ಗುಪ್ತಾ ಅಂಡ್ ಕಂಪೆನಿಯಲ್ಲಿ ಆರ್ಟಿಕಲ್ ಶಿಪ್ ಪೂರೈಸಿರುತ್ತಾರೆ.

ಅವರು ಮುಂಬೈನ ಜೋಗೇಶ್ವರಿ ಪೂರ್ವದಲ್ಲಿ ವಾಸಿಸುತ್ತಿರುವ ಮೂಲತ: ಅರೆಹೊಳೆ ಚಿತ್ತಾಡಿ ಉಳ್ಳೋಳಿ ಮನೆ ಗೋವಿಂದ ದೇವಾಡಿಗ ಹಾಗೂ ಗಿರಿಜಾರವರ ದಂಪತಿಯ ಪುತ್ರ.

Exit mobile version