ಬಿವೈಆರ್ ಅಭಿಮಾನಿಗಳಿಂದ ಶಿರೂರು ತಪಾಸಣಾ ಕೇಂದ್ರದಲ್ಲಿ ಉಚಿತ ಜ್ಯೂಸ್, ನೀರು ವಿತರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶಿರೂರು ಟೋಲ್‌ಗೇಟ್ ಬಳಿಯ ಕೋವಿಡ್-19 ತಪಾಸಣಾ ಕೇಂದ್ರದಲ್ಲಿ ಹೊರರಾಜ್ಯಗಳಿಂದ ಬರುತ್ತಿರುವ ಜನರಿಗಾಗಿ ಸಂಸದ ಬಿ. ವೈ. ರಾಘವೇಂದ್ರ ಅವರ ನಿರ್ದೇಶನದಂತೆ ಬಿವೈಆರ್ ಅಭಿಮಾನಿಗಳು ಬಳಗದ ಮೂಲಕ ಉಚಿತವಾಗಿ ಜ್ಯೂಸ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

Click Here

Call us

Call us

Click here

Click Here

Call us

Visit Now

ನಿರಂತರವಾಗಿ ಇಲ್ಲಿ ಜ್ಯೂಸ್ , ಕುಡಿಯುವ ನೀರು ವಿತರಣೆ ನಡೆಯಲಿದ್ದು, ಶುಕ್ರವಾರದಿಂದ ಚಾಲನೆ ದೊರೆತಿದೆ. ಸ್ಥಳೀಯ ಸ್ವಯಂಸೇವಕರುಗಳ ತಂಡ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನೂರಾರು ಮಂದಿ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

Call us

Leave a Reply

Your email address will not be published. Required fields are marked *

thirteen − 8 =