ಕುಂದಾಪುರ: ನೂತನ ತಹಶೀಲ್ದಾರ್ ಆಗಿ ಕೆ.ಬಿ. ಆನಂದಪ್ಪ ಅಧಿಕಾರ ಸ್ವೀಕಾರ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಕೆ. ಬಿ. ಆನಂದಪ್ಪ ಅವರು ಅಧಿಕಾರ ಸ್ವೀಕರಿಸಿದ್ದಾರೆ.

Call us

Click Here

Click here

Click Here

Call us

Visit Now

Click here

ಕುಂದಾಪುರ ತಹಶೀಲ್ದಾರ್ ಆಗಿದ್ದು ತಿಪ್ಪೇಸ್ವಾಮಿ ಅವರು ಸೇವಾ ನಿವೃತ್ತಿ ಹೊಂದಿದಿದ್ದು, ಈ ಹಿಂದೆ ಉಡುಪಿ ಡಿಸಿ ಕಚೇರಿಯ ಚುನಾವಣಾ ತಹಶೀಲ್ದಾರ್ ಆಗಿದ್ದ ಕೆ ಬಿ ಆನಂದಪ್ಪ ನಾಯ್ಕ್ ಇವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

Leave a Reply

Your email address will not be published. Required fields are marked *

nineteen − four =