ಅಂತರ್ ಜಿಲ್ಲಾ ಚೆಸ್ ಪಂದ್ಯಾಟದಲ್ಲಿ ಕಶ್ವಿ ಚೆಸ್ ವಿದ್ಯಾರ್ಥಿಗಳ ಸಾಧನೆ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಫೆ.28:
ನಾಗೂರಿ ನಲ್ಲಿ ನಡೆದ ಶ್ರೀ ಸಿದ್ಧಿ ವಿನಾಯಕ ಅಂತರ್ ಜಿಲ್ಲಾ ರ‍್ಯಾಪಿಡ್ ಚೆಸ್ ಪಂದ್ಯಾಟದಲ್ಲಿ ಕಶ್ವಿ ಚೆಸ್ ಸ್ಕೂಲ್ ಕುಂದಾಪುರದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

Call us

Call us

ವಿದ್ಯಾರ್ಥಿಗಳಾದ ತೆಕ್ಕಟ್ಟೆಯ ಸನತ್ ಎಸ್ ಸಿರಿಯನ್ ವಯೋಮಾನದ (U 13) ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದರು, ಕುಂದಾಪುರದ ಸಾರ್ಥಕ್ ಶೇರೆಗಾರ್ ವಯೋಮಾನದ (U 11) ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದರು, ಸಳ್ವಾಡಿಯ ಆರಾಧ್ಯ ಎಸ್. ಶೆಟ್ಟಿ ವಯೋಮಾನದ (U 11) ಬಾಲಕಿಯರ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದರು, ವಯೋಮಾನದ (U 9) ಬಾಲಕರ ವಿಭಾಗದಲ್ಲಿ ಮುಳ್ಳಿಕಟ್ಟೆ ಆರವ್ ಎಸ್ ಶೆಟ್ಟಿ ದ್ವೀತಿಯ ಸ್ಥಾನವನ್ನು ಪಡೆದರು ಮತ್ತು ವಯೋಮಾನದ (U7) ಬಾಲಕರ ವಿಭಾಗದಲ್ಲಿ ಉಪ್ಪುಂದದ ತೇಜಸ್ ದ್ವೀತಿಯ ಸ್ಥಾನವನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *

1 × 2 =