ಕುದುರೆಮುಖ ಟ್ರೋಫಿ ಚೆಸ್ ಪಂದ್ಯಾಟ: ಕುಂದಾಪುರ ಸಿದ್ದಿವಿನಾಯಕ ಚೆಸ್ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರಿನಲ್ಲಿ ನಡೆದ ಅಂತರ್ಜಿಲ್ಲಾ ಮಟ್ಟದ ಕುದುರೆಮುಖ ಟ್ರೋಫಿಯ ಚೆಸ್ ಪಂದ್ಯಾಟದಲ್ಲಿ ಕುಂದಾಪುರ ಸಿದ್ದಿವಿನಾಯಕ ಚೆಸ್ ಅಕಾಡೆಮಿಯ ವಿದ್ಯಾರ್ಥಿಗಳಾದ ಯಶಸ್ವಿ ಪ್ರಥಮ, ರಿತೇಶ್ ಪ್ರಥಮ, ವರ್ಣಿತ ದ್ವೀತಿಯ, ಸಾತ್ವಿಕ್ ತ್ರತಿಯ, ಪ್ರಗತಿ ತ್ರತಿ ಯ, ಅಮರ್ತ್ಯ ಚತುರ್ಥ, ಪ್ರಣೀತ ರಾಘವೇಂದ್ರ ಭಂಡಾರ್ಕರ್, ವಿಜೇತರಾಗಿದ್ದಾರೆ.

Click Here

Call us

Call us

ಅಕಾಡೆಮಿಯ ಕೋಚ್ ಬಾಬು ಜೆ. ಪೂಜಾರಿ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Click here

Click Here

Call us

Visit Now

Leave a Reply

Your email address will not be published. Required fields are marked *

five × five =