ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದ ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರ ಶ್ರೀ ನಾಗಬನದಲ್ಲಿ ಜರುಗುವ 28ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಹಕ್ಲುಮನೆ ಹಾಗೂ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಆಚಾರ‍್ಯ ಆಯ್ಕೆಯಾಗಿದ್ದಾರೆ.

Call us

Call us

ಸಮಿತಿಯ ಉಪಾಧ್ಯಕ್ಷರಾಗಿ ಪ್ರದೀಪ ಶೆಟ್ಟಿ, ಮಂಜುನಾಥ ದಾಸ್, ಗುರುರಾಜ ಆಚಾರ‍್ಯ, ಪ್ರಶಾಂತ ಆಚಾರ‍್ಯ, ಮಂಜುನಾಥ ಹಾಡಿಮನೆ, ಅಕ್ಷಯ್ ಶೆಟ್ಟಿ; ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಆಚಾರ‍್ಯ, ಸೋಮಶೇಖರ ಆಚಾರ‍್ಯ, ಪ್ರಭಾಕರ ಮೊಗವೀರ, ಶಿವಾನಂದ ಚಂದನ್, ಮಂಜುನಾಥ ಆಚಾರ‍್ಯ, ಸಂತೋಷ ಆಚಾರ‍್ಯ, ನಾಗರಾಜ ಶೆಟ್ಟಿ; ಕೋಶಾಧಿಕಾರಿಗಳಾಗಿ ಪ್ರಮೋದ್ ಆಚಾರ‍್ಯ, ಮಹೇಶ್, ರಾಘವೇಂದ್ರ ಆಚಾರ‍್ಯ, ಆಕಾಶ್ ಕುಂದರ್, ವಸಂತ ಪೂಜಾರಿ, ಮಂಜುನಾಥ ಸಿದ್ಧನಹಿತ್ಲು, ರಾಜೇಂದ್ರ ಪೂಜಾರಿ, ಕಾರ್ತಿಕ್ ಶೆಟ್ಟಿ, ಅಭಿಷೇಕ್; ಲೆಕ್ಕ ಪರಿಶೋಧಕರಾಗಿ ಗಣೇಶ ಜಟ್ಟಿಹಿತ್ಲು, ಮಹೇಂದ್ರ ಆಚಾರ‍್ಯ ಆಯ್ಕೆಯಾಗಿದ್ದಾರೆ.

ಸಂಘಟನಾ ಕಾರ್ಯದರ್ಶಿಯಾಗಿ ದೇವರಾಜ ಆಚಾರ‍್ಯ, ಗೋವಿಂದರಾಜ ಆಚಾರ‍್ಯ, ಲಕ್ಷ್ಮಣ ಚಂದನ್, ಸುದೇಶ್, ರಾಜಶೇಖರ, ಶ್ರೀನಿವಾಸ ಆಚಾರ‍್ಯ, ಗುರುಪ್ರಸಾದ್, ಸಂತೋಷ್, ರವಿದಾಸ್, ದಯಾನಂದ ಚಂದನ್; ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಕ್ರಮ್, ಪ್ರವೀಣ ಆಚಾರ‍್ಯ, ಮಂಜುನಾಥ ಚಂದನ್, ನಾಗೇಂದ್ರ ಶೆಟ್ಟಿ, ನಾಗರಾಜ ಚಂದನ್, ಗೋಪಾಲ ಹಾಡಿಮನೆ, ಸಚಿನ್ ಆಚಾರ‍್ಯ, ವಿಶ್ವನಾಥ, ಗಣೇಶ್ ಚಂದನ್, ಆನಂದ್, ಯೋಗೇಂದ್ರ ಆಚಾರ‍್ಯ, ಹರ್ಷೇಂದ್ರ, ಅಂಜನ್‌ಕುಮಾರ್, ದಯಾನಂದ ಹೆರಮನೆ; ಕ್ರೀಡಾ ಕಾರ್ಯಾದರ್ಶಿಯಾಗಿ ನಟರಾಜ ಆಚಾರ‍್ಯ, ಅಣ್ಣಪ್ಪ, ನವೀನ, ಪ್ರಸನ್ನ, ಕಿರಣ ಶೆಟ್ಟಿ, ನಿತೀಶ್ ಶೆಟ್ಟಿ, ಹರೀಶ್ ಎನ್., ನಾಗರಾಜ ಬಡಾಮನೆ, ಸಂತೋಷ ಜಟ್ಟಿಹಿತ್ಲು, ರೋಷನ್, ದಿನೇಶ್, ಸಚಿನ್ ಬಿ., ಹರ್ಷಿತ್ ಆಚಾರ‍್ಯ, ಮಹೇಶ್, ರಾಘವೇಂದ್ರ ಆಯ್ಕೆಯಾಗಿದ್ದಾರೆಂದು ಸಮಿತಿಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

sixteen + 12 =