Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರದಲ್ಲೊಂದು ಉಚಿತ ವೈಫೈ ಸೇವೆ!
    ವಿಶೇಷ ವರದಿ

    ಕುಂದಾಪುರದಲ್ಲೊಂದು ಉಚಿತ ವೈಫೈ ಸೇವೆ!

    Updated:18/10/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪುರ: ಈಗಂತು ಹೇಳಿ ಕೇಳಿ ಇಂಟರ್‌ನೆಟ್ ಯುಗ. ಎಲ್ಲವೂ ಆನ್‌ಲೈನ್‌ಮಯ. ಸಾಮಾಜಿಕ ತಾಣಗಳ ದೆಸೆಯಿಂದ ದಿನವಿಡೀ ಮೊಬೈಲ್ ಡಾಟ್ ಆನ್ ಆಗಿಯೇ ಇರುತ್ತೆ. ತಿಂಗಳಿಗೋ ನೂರಾರು ರೂಪಾಯಿ ಖರ್ಚು. ಹೀಗಿರುವಾಗ ಉಚಿತ ಇಂಟರ್‌ನೆಟ್ ಸೌಲಭ್ಯ ಸಿಕ್ಕರೆ ಯಾರು ತಾನೆ ಬೇಡ ಅಂದಾರು? ದೊಡ್ಡ ನಗರ, ಸ್ಟಾರ್ ಹೋಟೆಲ್‌, ಆಫೀಸುಗಳಿಗಷ್ಟೇ (ಕೆಲವೆಡೆ ಮಾಲಕರಿಗೆ ತಿಳಿಯದೆ ವೈಫೈ ಆನ್ ಇರುತ್ತದೆ.) ಸೀಮಿತವಾದ ಉಚಿತ ಇಂಟರ್ನೆಟ್ ಸೌಲಭ್ಯವನ್ನು ಕುಂದಾಪುರಲ್ಲಿಯೂ ವೈಫೈ ಮೂಲಕ ನೀಡುತ್ತಾರೆಂದರೆ, ಯಾರು ತಾನೆ ಬಳಸದೇ ಇದ್ದಾರು?

    Click Here

    Call us

    Click Here

    ಹೌದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ರಸ್ತೆಯಲ್ಲಿನ ದೃಷ್ಠಿ ಡಿಜಿಟಲ್ಸ್ ಬ್ಯಾನರ್ಸ್ ಮಾಲಿಕರಾದ ಸಂತೋಷ್ ಖಾರ್ವಿ ಹಾಗೂ ರಾಜೇಶ್ ಖಾರ್ವಿ ಸಾರ್ವಜನಿಕರಿಗೆ ವೈಫೈ ಇಂಟರ್‌ನೆಟ್ ಒದಗಿಸುವ ಮೂಲಕ ಆನ್ಲೈನ್ ಪ್ರೀಯರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ಮೊದಲಿಗೆ ವೈಫೈ ಎಲ್ಲರೂ ಬಳಸಿಕೊಳ್ಳಲಿ ಎಂದು ಓಪನ್ ಆಗಿಯೇ ಇಟ್ಟಿದ್ದರು. ಆದರೆ ಅದು ಹೆಚ್ಚಿನ ಮಂದಿಗೆ ತಿಳಿಯುತ್ತಲೇ ಇರಲಿಲ್ಲ. ಹಾಗಾಗಿ ಕೆಲವು ತಿಂಗಳ ಹಿಂದೆ ತಮ್ಮ ಅಂಗಡಿಯ ಎದುರು Free wifi zoon ಎಂದು ಬೋರ್ಡ್ ಹಾಕಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

    ಬಿಟ್ಟಿ ವೈಫೈ ಸಿಗುತ್ತೆ ಎಂದು ತಿಳಿದದ್ದೇ ತಡ, ದೃಷ್ಟಿ ಡಿಜಿಟಲ್ಸ್ ಸುತ್ತಲು ಮೊಬೈಲ್ ಹಿಡಿದು ನಿಲ್ಲುವ ಮಂದಿ ಹೆಚ್ಚಾಗಿ ಕಾಣಿಸತೊಡಗಿದರು. ಇನ್ನು ಕೆಲವರು ಒಂದು ಮೇಲ್ ಕಳುಹಿಸೋದಿದೆ ವೈಫೈ ಬಳಸಬಹುದಾ ಎಂದು ಪರ್ಮಿಷನ್ ತೊಗೊಂಡೆ ಬಳಸುತ್ತಿದ್ದರು. ಒಟ್ಟಿನಲ್ಲಿ ಬಿ.ಎಸ್.ಎನ್.ಎನ್ ನಿಂದ ದೊರೆಯುವ ನಾಲ್ಕು ಎಂಬಿಪಿಎಸ್ ಅನ್ಲಿಮಿಟೆಡ್ ವೈಫೈ 15ದಿನ ಕಳೆಯೊದರೊಳಗೆ 15 ಜೀಬಿ ಸಾಮರ್ಥವನ್ನು ಮೀರಿ ಅಂಗಡಿಯವರ ವೈಯಕ್ತಿಕ ಮೇಲ್ ಕಳುಹಿಸೋದಕ್ಕೂ ಕಷ್ಟವಾಗುತ್ತಿತ್ತು! ಹಾಗಾಗಿ ಕೆಲವು ದಿನಗಳಿಂದಿಗೆ ಅನಿವಾರ್ಯವಾಗಿ ವೈಫೈಗೆ ಪಾಸ್ವರ್ಡ್ ಹಾಕಿದ್ದಾರೆ. ಅಂಗಡಿಗೆ ಬಂದು ಕೇಳುವವರಿಗೆ ಮಾತ್ರ ಉಚಿತವಾಗಿ ನೀಡುತ್ತಿದ್ದಾರೆ.  (ಕುಂದಾಪ್ರ ಡಾಟ್ ಕಾಂ ವರದಿ)

    ಅದೇನೆ ಇರಲಿ. ದೇಶದಲ್ಲಿ ಡಿಜಿಟಲ್ ಇಂಡಿಯಾದ ಕನಸು ಸಾಕಾರಗೊಳ್ಳುತ್ತಿರುವ ಹೊತ್ತಿನಲ್ಲಿ, ವ್ಯಾವಹಾರಿಕವಾಗಿ ಯೋಚಿಸದೇ ಕುಂದಾಪುರದಲ್ಲಿಯೂ ಉಚಿತ ವೈಫೈ ಸೌಲಭ್ಯ ನೀಡುತ್ತಿರುವ ಸಂತೋಷ್ ಹಾಗೂ ರಾಜೇಶ್ ಅವರ ಸೊಶೀಯಲ್ ಕಾರ್ಯ ಮಾತ್ರ ಶ್ಲಾಘನಾರ್ಹವಾದುದು. Kundapa.com ಅಂದ ಹಾಗೇ ಈ ಸಂತೋಷ್ ಖಾರ್ವಿ ‘ನಮ್ಮ ಕುಂದಾಪುರ’ ವಾಟ್ಸಪ್ ಗ್ರೂಪಿನ ಆಡ್ಮಿನ್. (ಕುಂದಾಪ್ರ ಡಾಟ್ ಕಾಂ ವರದಿ)

    – ಸುನಿಲ್ ಹೆಚ್. ಜಿ. ಬೈಂದೂರು

    Click here

    Click here

    Click here

    Call us

    Call us

    [box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]

    Like this:

    Like Loading...

    Related

    Drishti Digital Banners Free WIFI kundapura ಕುಂದಾಪುರ
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ

    05/12/2025

    ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

    05/12/2025

    ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    05/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d