ಏಳಜಿತ: 19ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಕುಪ್ಪಯ್ಯ ಬಿಲ್ಲವ ಆಯ್ಕೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
19ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಕುಪ್ಪಯ್ಯ ಬಿಲ್ಲವ, ಕಾರ್ಯದರ್ಶಿಯಾಗಿ ರಾಘವೇಂದ್ರ ಪೂಜಾರಿ ಅರೆಹೊಳೆ ಆಯ್ಕೆಯಾಗಿದ್ದಾರೆ.

Call us

Click Here

ಗೌರವಾಧ್ಯಕ್ಷರಾಗಿ ಧನಂಜಯ ಗೌಡ ಕೆಂಜಿ, ಉಪಾಧ್ಯಕ್ಷರಾಗಿ ಮಂಜುನಾಥ ಗೌಡ ಪೈನಾಡಿ, ಜೊತೆ ಕಾರ್ಯದರ್ಶಿಯಾಗಿ ಗಂಗಾಧರ, ಕೋಶಾಧಿಕಾರಿ ರಾಧಿಕಾ ಕೊಠಾರಿ, ವಿದ್ಯಾ, ಕ್ರೀಡಾ ಕಾರ್ಯದರ್ಶಿಯಾಗಿ ರಮೇಶ ಗೌಡ, ದೀಪಕ್ ಗೌಡ, ಸಾಂಸ್ಕೃತಿಕಕಾರ್ಯದರ್ಶಿಯಾಗಿ ಶಾಂತಿವಸಂತಗೌಡ ಜ್ಯೋತಿ ಕೊಠಾರಿ ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರಾಗಿ ಮಂಜಯ್ಯ ಪೂಜಾರಿ ಹೊನ್ನುಮನೆ, ನರಸಿಂಹ ಆಚಾರಿ, ಮಹಾಬಲ ಕೊಠಾರಿ, ಪ್ರಭಾಕರ ಕೊಠಾರಿ, ಗಣಪತಿ ಗೌಡ, ಮುಡುರ ಗೌಡ, ರಮೇಶ ಗೌಡ ಕೆಳತೊಡ, ರಂಗು ಮರಾಠಿ, ಶಿವರಾಜ್ ನಾಯ್ಕ್, ಸಂಜೀವ ಗೌಡ ಅರೆಹೊಳೆ, ರಮೇಶ ಪೂಜಾರಿ ಶಾಂತೇರಿ, ರಾಜೇಶ್ ಕೊಠಾರಿ, ನಾಗರಾಜ ಗೌಡ, ನಾರಾಯಣ ಗೌಡ, ನಾಗೇಶ್ ಕೊಠಾರಿ ಆಯ್ಕೆಯಾಗಿದ್ದಾರೆ.

Leave a Reply