Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » Book

    Book

    620x100 copy

     ಕವಿ ಹಾಗೂ ಕವನದ ಬಗ್ಗೆ

        ಕೆಲವೊಮ್ಮೆ ಈ ಹೃದಯದಲ್ಲಿ ಒಲವೆಂಬ ಹೂ ಅರಳುತ್ತದೆ. ’ಮಡಿಕೆ ಮಾಡುವ ಹುಡುಗ’ನ ಬಗ್ಗೆ ಮಿಡಿಯುತ್ತದೆ ಕಷ್ಟದಲ್ಲಿ ಇಷ್ಟಾರ್ಥ ಸಿದ್ಧಿಸಿದ ಅಮ್ಮನಿಗಾಗಿ ಸದಾ ಬಡಿಯುತ್ತದೆ. ಆಗಾಗ ಪ್ರಾಯದ ಉತ್ಸಾಹದಲ್ಲಿ ಪ್ರೀತಿಯೂ ಚಿಮ್ಮುತ್ತದೆ.
    ಕತ್ತಲ ಹಳ್ಳಿಯಲ್ಲಿ ಅಮ್ಮನ ಸೆರಗು ಹಿಡಿದು ಪುಟ್ಟದಾಗಿ ಹೆಜ್ಜೆ ಇಡುತ್ತ ಹೊಸೂರಿನ ಹೆಗ್ಗದ್ದೆಯಿಂದ ಕುಂದಾಪುರಕ್ಕೆ ಬಂದ ’ಸಂದೀಪ’ ಎಂಬ ಹುಡುಗ ಕನ್ನಡ ಭಾಷೆಯ ಮೇಲಿನ ಹಿಡಿತದೊಂದಿಗೆ ಕಾವ್ಯವನ್ನು ಅರಳಿಸಿದ ರೀತಿ ಸೋಜಿಗವಾದುದು. ಪದವಿ ಮುಗಿಯುವ ಮುನ್ನವೇ ಭರವಸೆಯ ಯುವಕವಿಯಾಗಿ ಗುರುತಿಸಲ್ಪಟ್ಟ ಈ ಯುವಕ, ಜೀವನದಲ್ಲಿ ಕಂಡದ್ದನ್ನು, ಓದಿದ್ದನ್ನೂ, ಅನುಭವಿಸಿದ್ದನ್ನು ಶಬ್ದಗಳಲ್ಲಿ ಪೋಣಿಸಿ ರಚಿಸಿದ ಕವನಗಳು ಪ್ರಕಟಣೆಗೆ ಅರ್ಹವಾಗಿದೆ.
    “ಕನಸುಗಳ ರಾಜ” ಸಂದೀಪ ಹೆಗ್ಗದ್ದೆ ಬಹುಮುಖ ಪ್ರತಿಭೆಯ ಯುವಕ. ಪ್ರೇರಣೆ ನೀಡಿದರೆ ಆಡುತ್ತಾ, ಹಾಡುತ್ತಾ, ಬೆಳೆಯುತ್ತ, ಸಾಧನೆಯ ಮೆಟ್ಟಿಲೇರಬಲ್ಲೆ ಎಂದು ತೋರಿಸಿದ ಛಲವಂತ. ಈ ಚೊಚ್ಚಲ ಕವನ ಸಂಕಲನ ಈ ಪ್ರತಿಭಾವಂತನ ಪರಿಚಯದ ಪುಟ್ಟ ಹೆಜ್ಜೆ ಗುರುತು.

       ಪ್ರತಿ ಕವನದಲ್ಲೂ ನಾವಿನ್ಯತೆ ಇದೆ, ಶಕ್ತಿ ಇದೆ, ಪ್ರೀತಿ ಇದೆ. ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ಪಂದನವೂ ಇದೆ. ಸಾಹಿತ್ಯಾಸಕ್ತರು ಕುಂದಾಪುರದ ಸಂದೀಪ ಹೆಗ್ಗದ್ದೆ ಹೊಸೂರು ಅವರ ಪ್ರಥಮ ಕೃತಿಯನ್ನು ಕೊಂಡು ಓದಿ ಸ್ಫೂರ್ತಿ ತುಂಬುವ ಭರವಸೆಯೂ ಇದೆ.

    – ಯು. ಎಸ್. ಶೆಣೈ
    ಸಂಪಾದಕರು, ಕುಂದಪ್ರಭ

    Like this:

    Like Loading...

    Call us

    Click Here

    Call us

    Call us

    Call us
    Highest Viewed Recently
    • ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಚಾಂಪಿಯನ್‌ಶಿಪ್ ರೆಕಾರ್ಡ್ ಕ್ರಿಯೇಟ್‌ಗೈದ ಮಂಜುನಾಥ ಅವರಿಗೆ ಪ್ರಶಸ್ತಿ ಪ್ರದಾನ
    • ಕುಂದಾಪುರದ ರಚಿತಾಗೆ ಕರ್ನಾಟಕ 19 ವರ್ಷದೊಳಗಿನ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿ ನಾಯಕತ್ವ
    • ಕುಂದಾಪುರ: ಡಿ.15ರಿಂದ ಅಣಬೆ ಮತ್ತು ಜೇನು ಕೃಷಿ ತರಬೇತಿ
    • ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ವರ್ಷದ ಪರಿನಿರ್ವಾಣ ದಿನ
    • ಸ್ವಚ್ಛತೆ ಎಂಬುವುದು ಮನೆಮನಗಳನ್ನು ತಲುಪಲಿ: ಸಂಸದ ಕೋಟ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d