Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಮ್ ಭಾಷಿ ಮೇಲಿನ್ ಅಭಿಮಾನು ಅಂದ್ರೆ ಇದ್ ಕಾಣಿ. 2ನೇ ವಾರ್ವೂ ‘ಬಿಲಿಂಡರ್’ ಪಿಚ್ಚರ್ ಲಾಯ್ಕ್ ಓಡ್ತಿತ್
    ಎಲ್ಲಿ ಏನು

    ನಮ್ ಭಾಷಿ ಮೇಲಿನ್ ಅಭಿಮಾನು ಅಂದ್ರೆ ಇದ್ ಕಾಣಿ. 2ನೇ ವಾರ್ವೂ ‘ಬಿಲಿಂಡರ್’ ಪಿಚ್ಚರ್ ಲಾಯ್ಕ್ ಓಡ್ತಿತ್

    Updated:04/05/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    * ಅಶ್ವಥ್ ಆಚಾರ್ಯ ಯಡಬೆಟ್ಟು | ಕುಂದಾಪ್ರ ಡಾಟ್ ಕಾಂ.
    ಕುಂದಾಪ್ರ ಕನ್ನಡು ಅಂದೇಳ್ರೆ ಕೆಲವ್ರಿಗ್ ಬಾರಿ ಸಸಾರು. ಓದುಕ್ ಬರುಕೆ ಬರದೆ ಇಪ್ಪವ್ ಮಾತ್ರ ಈ ಭಾಷಿ ಮಾತಾಡುದ್ ಅಂದೇಳಿ ಎಣ್ಸಕಂಡ್, ನಮ್ಮ ಭಾಷಿನ ಬಾರಿ ತಾತ್ಸಾರ ಮಾಡಿ ಕಾಂಬುಕೆ ಶುರು ಮಾಡಿರ್. ಅದ್ರಲ್ಲೂ ಕನ್ನಡ ಚಿತ್ರರಂಗದಾಗೆ ಕುಂದಾಪ್ರ ಕನ್ನಡ ಬರೀ ತಮಾಷಿ ಮಾಡುಕೆ ಮಾತ್ರ. ಕುಂದಾಪ್ರ ಕನ್ನಡದಗೆ ಮಾತಾಡ್ರೆ ಜನ ನಗಾರ್ಡ್ತ್ ಅಂದೇಳಿ ಅದ್ಕೆ ಬಳ್ಸಕಂಬುಕೆ ಶುರು ಮಾಡಿರ್. ಇದನ್ನೆಲ್ಲಾ ಕಾಂಬತಿಕೆ ನಂಗೆ ಎಣ್ಸುದ್, ನಮ್ಮ ಭಾಷ್ಯಂಗೆ ಎಂತಾರೂ ಸಾಧ್ಯುಕ್ ಆತೀಲ್ಯಾ ಅಂದೇಳಿ.

    Click Here

    Call us

    Click Here

    ಹೀಂಗೆ ನಮ್ ಭಾಷಿ ನಮ್ಮ ಜನ ನಮ್ಮ ನಾಟ್ಕ ಕಂಡ್ಕಂಡ್ ಖಷಿ ಪಡುವತಿಗೆ ಎಂಟ್ರಿ ಕೊಟ್ರ್ ಕಾಣಿ ರವಿ ಬಸ್ರೂರ್ ಅಂದೇಳಿ. ಕುಂದಾಪ್ರ ಕನ್ನಡದಾಗೆ ಫಸ್ಟ್ ಬಂತ್ ಕಾಣಿ ಒಂದ್ ಹಾಡ್ ” ಅಪ್ಪಯ್ಯ ಕಾಣಿ ಅಬ್ಬಿ ಮಾಡತ್ ಕಾಣಿ”. ಯಾರ್ ಬಾಯಗೇ ಕೇಂಡ್ರು ಅದೇ ಹಾಡ್, ಮಕ್ಕಳ್ ಮರಿ, ಹಳಿಯರ್, ಎಳಿಯರ್ ಎಲ್ಲರೂ ಪದ್ಯ ಕೇಂಡ್ ತಲೆ ಆಡ್ಸದ್ದೆ ಆಡ್ಸದ್. ಮದರಂಗಿ ಮನ್ಯಾಗೂ ಅದೆ ಪದ್ಯ ಮದಿ ಮನಿ, ಸ್ಕೂಲ್ ಡೇ, ವಾರ್ಷಿಕೋತ್ಸವ ಹೀಂಗೆ ಯಾವ ಕಾರ್ಯಕ್ರಮಕ್ಕೂ ಹ್ವಾರೂ ಒಂದ್ ಸಲ ಆ ಪದ್ಯ ಕೆಂಬುಕ್ ಸಿಗತ್ತಿತ್. ಕಡಿಕೆ ವಿಜಯ ಪ್ರಕಾಶ್ ಸ್ವರದಂಗೆ ಅನಿತಾ ಓ ಅನಿತಾ ಅಂದೇಳಿ ಪದ್ಯ ಹಾಡ್ಸರ್, ಅದ ಅಂತು ಇನ್ನು ಕೆಲವ್ರ ಮೊಬೈಲ್ ರಿಂಗ್ ಟೋನ್ ಆಯಿ ಇಟ್ಟಕಂಡಿರ್. / ಕುಂದಾಪ್ರ ಡಾಟ್ ಕಾಂ / ಊರ ಬದಿಗೆ ಇಷ್ಟೇಲ್ಲಾ ಸುದ್ದಿ ಮಾಡಿದ ನಮ್ಮ ರವಿ ಬಸ್ರೂರ್, ನಮಗೆ ಗುರ್ತಾ ಆಪತಿಗೆ ಕನ್ನಡ ಸಿನೆಮಾ ಇಂಡಸ್ಟ್ರೀಲಿ ಒಳ್ಳೆ ಸಂಗೀತ ನಿರ್ದೇಶಕ ಆಯಿ, ಬ್ಯಾಗ್ರೌಂಡ್ ಸ್ಕೋರ್‌ರ್ ಆಯಿ ಹೇಸರ್ ಮಾಡಿದ್ರ್. ವರ್ಷದ ಹಿಂದೆ ಉಗ್ರಂ ಪಿಕ್ಚರ್ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ ಕೂಡ ತಕಂಡಿರ್. ಇಷ್ಟಕ್ಕೇ ಸುಮ್ನೆ ಕುಂತ್ಕಣದೇ ನಮ್ಮ ಊರಿನ ಪ್ರತಿಭೆಗಳನ್ನು ಬಳ್ಸಕಂಡ್, ಈ ಭಾಗದಲ್ಲೆ ಮೊದ್ಲ ಸಾರಿಗೆ ನಮ್ಮ ಕುಂದಾಪ್ರ ಕನ್ನಡದ ಒಂದು ಕಮರ್ಶೀಯಲ್ ಕನ್ನಡ ಪಿಚ್ಚರ್ ಗರ್‌ಗರ್ ಮಂಡ್ಲ ತಯಾರ್ ಮಾಡಿ ಸೈ ಎಣ್ಸಿಕಂಡ್ರ್. ನಮ್ಮ ಭಾಷಿ ಬೆಳಿಕಿ ನಮ್ಮ ಭಾಷಿ ಮಾತಾಡುಕೆ ನಾಚ್ಕಿ ಮಾಡ್ಕಂಬುಕೆ ಆಗ ಅಂದೇಳಿ ಹೋದೆಲ್ಲೇಲ್ಲಾ ಹೇಳ್ತಾ ಬಂದ್ರ್. ಕುಂದಾಪ್ರ ಡಾಟ್ ಕಾಂ ಲೇಖನ.

    ಸದ್ಯ ಈ ವರ್ಷ ರವೀ ಬಸ್ರೂರ್ ಅವ್ರೆ ಹೀರೋ ಆಯಿ ಆಕ್ಟ್ ಮಾಡಿ, ಡೈರೆಕ್ಷನ್ ಮಾಡಿ ಬಿಲಿಂಡರ್ ಅಂದೇಳಿ ಕುಂದಾಪ್ರ ಕನ್ನಡ ಪಿಕ್ಚರ್ ತೆಗ್ದಿರ್. ಎರಡ್ ವಾರ ಮೇಲ್ ಆಯ್ತ್ ಪಿಕ್ಚರ್ ಒಳ್ಳೆ ಒಡ್ತಾ ಇತ್. ನಮ್ಮ ಭಾಷಿ ಮೇಲೆ ಅವರ್ ಇಟ್ಟ ಅಭಿಮಾನಕ್ಕೆ ನಾನು ಪಿಕ್ಚರ್ ಕಾಂಬುಕೆ ನನ್ನ ದೋಸ್ತಿಗಳೊಟ್ಟಿಗೆ ಹೋಗ್ದೆ. ಪಿಕ್ಚರ್ ಲಾಯಕ್ ಇತ್, ಅಂದ್ರಂಗೂ ಅಪ್ಪು ಹಾಡದ್ ಪದ್ಯ ಅಂತು ಬಾರಿ ಸಾಪ್ ಇತ್. ಶ್ರಿಮುರುಳಿ ಹಾಡದ್ ಹೀರೋ ಎಂಟ್ರಿ ಪದ್ಯ ಅಂತೂ ತಮಿಳ್ಂಗೆ ಧನುಷ್ ಪಿಕ್ಚರ್ಂಗೆ ಬಪ್ಪು ಪದ್ಯದ ಕಣೇಗೇ ಇತ್. ಹೊಸಬ್ರೆ ಸೇರಿ ಮಾಡಿದ್ ಪಿಕ್ಚರ್, ಪ್ರತಿಯೊಬ್ಬ ನಟನ ಕಷ್ಟ ಆ ಪಿಕ್ಚರ್‌ಗೆ ಇತ್ ಅಂದೇಳಿ ಪಿಕ್ಚರ್ ಕಂಡ್ಕೂಡ್ಲೇ ಗೊತಾತ್. ಒಂದ್ ಪಿಕ್ಚರ್ ನಮ್ಮ ಭಾಷೆಗೆ ಬರತ್ ಅಂದೇಳಿ ಕನಸ್ ಮನಸ್‌ನಗೂ ಎಣ್ಸದೆ ಇದ್ದಾಗಲಿಕೆ, ಇಪ್ಪ ಗಡಿಬಿಡಿ ಕೆಲಸದ ಒಳಗೆ ನಮ್ಮ ಭಾಷಿ ಬೆಳುಕೆ ಒಂದು ಪಿಕ್ಚರ್ ಮಾಡಿದ ರವಿ ಬಸ್ರೂರ್ ಅವರಿಗೊಂದು ದೊಡ್ಡ ಸೆಲ್ಯೂಟ್. ಕುಂದಾಪ್ರ ಡಾಟ್ ಕಾಂ ಲೇಖನ.

    ರವಿ ಬಸ್ರೂರ್ ಮಾಡದ್ ಪ್ರಯತ್ನ ಇನ್ ಬಪ್ಪು ಹೊಸ ಪೀಳಿಗೆಗೆ ಒಂದು ದಾರಿದೀಪು ಇದ್ದಂಗ್. ಇನ್ನಷ್ಟ ಪ್ರಯತ್ನ ಇನ್ನಷ್ಟ ಪ್ರತಿಭೆಗಳು ಹುಟ್ಟಿ ಬಂದ್ರೆ ನಮ್ಮ ಭಾಷಿ ಈ ಭೂಮಿ ಇಪ್ಪಲೋರಿಗೆ ಇರತ್. ನಮ್ಮ ಭಾಷಿಗೂ ಒಂದು ಬೆಲೆ ಬರತ್. ನಮ್ಮ ಭಾಷಿಗೆ ನಮ್ಮ ಜನ ಮಾಡು ಪ್ರಯತ್ನಕ್ಕೆ ಕೈ ಜೋಡ್ಸುವ. ರವಿ ಬಸ್ರೂರ್ ಮುಂದೂ ಒಳ್ಳೊಳ್ಳೆ ಪಿಚ್ಚರ್ ಮಾಡ್ಲಿ. ನಮ್ಮ ಭಾಷೆಗೆ ಪಿಚ್ಚರ್ ಮಾಡೋರಿಗೆ ಎಲ್ಲರೂ ಹೆಲ್ಪ್ ಮಾಡ್ಲಿ. ಯಾರಿಗೇ ಗೋತ್ತಿತ್ ಮುಂದೊಂದ್ ದಿನ ನಮ್ಮ ಭಾಷೆಯ ಚಿತ್ರರಂಗ ತುಳು ಚಿತ್ರರಂಗದಷ್ಟೆ ಬ್ಯುಸಿ ಆರೂ ಆಯ್ತ್. ಅದ್ಕೆ ನಾವ್ ನೀವೆಲ್ಲ ಸಾಥ್ ಕೊಡ್ಕ್ ಅಷ್ಟೇ ಕಾಣಿ. / ಕುಂದಾಪ್ರ ಡಾಟ್ ಕಾಂ /

    ಇದನ್ನೂ ಓದಿ:

    Click here

    Click here

    Click here

    Call us

    Call us

    ► ಸ್ಯಾಂಡಲ್‌ವುಡ್‌ಗೆ ಸಾಟಿಯಾಗಬಲ್ಲ ‘ಬಿಲಿಂಡರ್’ ಪ್ರಯತ್ನಕ್ಕೆ ಪ್ರೇಕ್ಷಕ ಫಿದಾ – http://kundapraa.com/?p=13574
    ► ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾನೆ ಕುಂದಾಪುರದ ಕುವರ – http://kundapraa.com/?p=4479
    ► ನಮ್ ಕುಂದಗನ್ನಡದಲ್ಲೂ ಹಾಡಿರ್ ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್. ಇದ್ ಬಿಲಿಂಡರ್ ಖದರ್ – http://kundapraa.com/?p=12184
    ► ಎ.22ರಿಂದ ಕುಂದಾಪ್ರ ಕನ್ನಡದ ಬಹುನಿರೀಕ್ಷೆಯ ಚಿತ್ರ ’ಬಿಲಿಂಡರ್’ ತೆರೆಗೆ – http://kundapraa.com/?p=13447
    ► ಬಿಲಿಂಡರ್ ಕುಂದಾಪ್ರ ಭಾಷೆಗಾಗಿ ಮಾಡಿದ ಚಿತ್ರ. ತಪ್ಪಿದ್ರೆ ಹೇಳಿ ತಿದ್ಕೊತಿವಿ: ರವಿ ಬಸ್ರೂರು – http://kundapraa.com/?p=13544
    ► ಕುಂದಾಪುರ ಕನ್ನಡದ ಸಿನೆಮಾ ಗರ್‍ಗರ್‍ಮಂಡ್ಲ (ಸಂದರ್ಶನ)- http://kundapraa.com/?p=2383
    ► ವೀಡಿಯೋ ನೋಡಿ | ಬಿಲಿಂಡರ್ ಚಿತ್ರಕ್ಕೆ ಪುನಿತ್ ರಾಜಕುಮಾರ್ ಹಾಡು! – http://kundapraa.com/?p=12604
    ► ವೀಡಿಯೋ: ಕನ್ನಡ ಸಿನೆಮಾ ಬಿಲಿಂಡರ್ ಗೆ ನಟ ಶ್ರೀಮರಳಿ ಹಾಡು – http://kundapraa.com/?p=12920

    Bilindar-Poster-Kundapra5 Bilindar-Team-Kundapra Bilindar-Poster-Kundapra3 Bilindar-Poster-Kundapra2Bilindar-poster-Kundapra9Bilindar-Poster-Kundapra6Bilindar-poster-Kundapra8Bilindar-Poster-Kundapra4

    Bilindar Kundapra Kannada Movie GarGarMandla Kundapa Kannada Movie Kundapra Kannada Powerstar Punith Rajkumar sang in Kundapra Kannada Ravi basrur Roaring Stat Sri Muruli Sung in Kundapra Kannada Sheeja Shetty Actress - Bilindar film Heroin
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ರಾ.ಹೆ ರಸ್ತೆಯಲ್ಲಿ ಕಪ್ಪು ಚುಕ್ಕೆ ಪ್ರದೇಶಗಳಲ್ಲಿ ವೈಜ್ಞಾನಿಕವಾಗಿ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಕೈಗೊಳ್ಳಿ: ಜಿಲ್ಲಾಧಿಕಾರಿ

    20/08/2025

    ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸುವುದಕ್ಕೆ ಮೊದಲ ಆದ್ಯತೆ: ಕುಂದಾಪ್ರ ಕನ್ನಡ ಹಬ್ಬ ಸಮಾರೋಪದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ

    28/07/2025

    ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು ಕಡ್ಡಾಯವಾಗಿ ನೋಂದಾಯಿಸಿ: ಜಿಲ್ಲಾಧಿಕಾರಿ

    23/05/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ
    • ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆ. ನಾರಾಯಣ ಖಾರ್ವಿ ನಿಧನ 
    • ಸರಕಾರದ ಯೋಜನೆಗಳ ಆರ್ಥಿಕ ನೆರವು ಅರ್ಹರಿಗೆ ತಲುಪಿಸಿ: ಸಿ.ಇ.ಒ ಪ್ರತೀಕ್ ಬಾಯಲ್
    • ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಮಕ್ಕಳು ಪಲ್ಸ್ ಪೊಲಿಯೋ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.