ಸುಜನ್ ಚಿಕಿತ್ಸೆಗೆ ಶ್ರೀ ವರಲಕ್ಷೀ ಟ್ರಸ್ಟ್‌ನಿಂದ ರೂ.50 ಸಾವಿರ ನೆರವು

Call us

Call us

Call us

ಕುಂದಾಪ್ರ ಡಾಟ್ ಕಾಂ‌ ಸುದ್ದಿ
ಕುಂದಾಪುರ:  ಬ್ಲಡ್ ಕ್ಯಾನ್ಸರ್‌ಗೆ ತುತ್ತಾಗಿರುವ ಬೈಂದೂರು ತಾಲೂಕಿನ ಕಳವಾಡಿಯ ನಿವಾಸಿ ಸುಜನ್ ದೇವಾಡಿಗ ಅವರ ಚಿಕಿತ್ಸೆಗೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರು ರೂ. 50,000 ನೆರವು ನೀಡಿದರು.

Call us

Click Here

ಸುಜನ್ ಅವರ ತಂದೆ ಸಂಜೀವ ಅವರಿಗೆ  ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶೆಫ್‌ಟಾಕ್ ಸಂಸ್ಥೆಯ ಅಕೌಂಟೆಂಟ್ ರಾಜೇಶ್ ಪೂಜಾರಿ ಹಾಗೂ‌ ಇತರರು ಇದ್ದರು.

 

Leave a Reply