Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಲಾಕ್‌ಡೌನ್: ಸೌಡ ಮಧುರ ಯುವಕ ಮಂಡಲದಿಂದ ವಿನೂತನ ಸೇವೆ
    ಊರ್ಮನೆ ಸಮಾಚಾರ

    ಲಾಕ್‌ಡೌನ್: ಸೌಡ ಮಧುರ ಯುವಕ ಮಂಡಲದಿಂದ ವಿನೂತನ ಸೇವೆ

    Updated:05/04/20201 Comment
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಸಂದರ್ಭ ತಾಲೂಕಿನ ಸೌಡ ಪರಿಸರದ ಜನರಿಗೆ ನೆರವಾಗುವ ಉದ್ದೇಶದಿಂದ ಸೌಡ ಮಧುರ ಯುವಕ ಮಂಡಲ (ರಿ) ಸದಸ್ಯರುಗಳು ವಿನೂತನ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.

    Click Here

    Call us

    Click Here

    ಈಗಾಗಲೇ ತರಕಾರಿ, ಹಾಲು, ಮೊಸರನ್ನು ಮಾರುಕಟ್ಟೆ ಬೆಲೆಯಲ್ಲಿಯೇ ವಿತರಿಸಲು ಯುವಕ ಮಂಡಲದಿಂದ ತಾತ್ಕಾಲಿಕ ಅಂಗಡಿ ತೆರೆದಿದ್ದಾರೆ. ಅಷ್ಟೇ ಅಲ್ಲದೇ ವಿದ್ಯುತ್ ಸಮಸ್ಯೆ, ಮೆಡಿಸಿನ್, ಮೊಬೈಲ್ ರೀಚಾರ್ಜ್ ಹಾಗೂ ಜನರು ಪಡಿತರ ಪಡೆಯುವುದಕ್ಕಾಗಿ ನೆರವಾಗುವ ಪ್ರಯತ್ನದಲ್ಲಿ ಉತ್ಸಾಹಿ ಯುವಕರಿದ್ದಾರೆ.

    ಸೌಡ ಪರಿಸರದವರು ನಿಗದಿಪಡಿಸಿದ ದಿನಾಂಕದಂದು ಸೊಸೈಟಿಯಲ್ಲಿ ರೇಷನ್ ತೆಗೆದುಕೊಳ್ಳಲು ಸೊಸೈಟಿಗೆ ತೆರಳಿದರೆ ಅವರಿಗೆ ಉಚಿತವಾಗಿ ಸಾಗಾಟ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಮೂರು ದಿನಗಳ ಕಾಲ ವಿವಿಧ ಭಾಗಗಳ ಜನರಿಗೆ ರೇಷನ್ ಪಡೆದುಕೊಳ್ಳಲು ಸೂಚಿಸಲಾಗಿದೆ. ಉಳಿದಂತೆ ಅಗತ್ಯ ತರಕಾರಿ, ಹಾಲು ಮೊಸರು ಕೊಂಡುಕೊಳ್ಳಲು ನೆರವಾಗಿರುವುದಲ್ಲದೇ ವಿದ್ಯುತ್ ಸಮಸ್ಯೆಯಿದ್ದರೇ, ಮೊಬೈಲ್ ರೀಚಾರ್ಜ್ ಮಾಡುವುದಿದ್ದರೇ, ಇನ್ಸುರೆನ್ಸ್ ವಿದ್ಯುತ್ ಬಿಲ್ ಕಟ್ಟಬೇಕಿದ್ದರೇ, ಜೌಷಧಿಗಳ ಅಗತ್ಯವಿದ್ದರೆ ಎಲ್ಲದಕ್ಕೂ ಮಧುರ ಯುವಕ ಮಂಡಲದ ಯುವಕರುಗಳು ನೆರವಿಗೆ ಬರಲಿದ್ದಾರೆ.

    ಸಂಸ್ಥೆಯ ಗೌರವಾಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಅಧ್ಯಕ್ಷರಾದ ಉದಯ ಐತಾಳ್ ಹಾಗೂ ಕಾರ್ಯದರ್ಶಿ ರಂಜಿತ್ ಸೌಡ ಅವರ ನೇತೃತ್ವದಲ್ಲಿ ಯುವ ಪಡೆ ಈ ತುರ್ತು ಅಗತ್ಯ ಸೇವೆಗಳನ್ನು ಪೂರೈಸಲು ಕೈಜೋಡಿಸಿದೆ.  /ಕುಂದಾಪ್ರ ಡಾಟ್ ಕಾಂ ಸುದ್ದಿ/

    ಮಧುರ ಯುವಕ ಮಂಡಲದ ವಿವಿಧ ಸೇವೆಗಳು:

    Click here

    Click here

    Click here

    Call us

    Call us

    ತರಕಾರಿ ,ಹಾಲು . ಮೊಸರು ಗಳನ್ನು ಮಾರುಕಟ್ಟೆಯ ದರದಲ್ಲೆ ವಿತರಿಸಿಲು ತಾತ್ಕಾಲಿಕ ಅಂಗಡಿ ತೆರೆಯಲಾಗಿದೆ.

    1. ತರಕಾರಿ ಮತ್ತು ಹಾಲು ಅಂಗಡಿ:
    (ಬಸವ ಮೋಗವೀರರ ಮನೆಯ ಬಳಿ)
    ಶರತ : 9686216942
    ಮಂಜ :8197234504

    2. ವಿದ್ಯುತ್‌ ಸಮಸ್ಯೆ:
    ಸುರೇಶ ದೇವಾಡಿಗ :9611895388

    3 . ಮೆಡಿಸಿನ್:
    ಹರಿ ಪ್ರಸಾದ ಶೆಟ್ಟಿ
    9448381288

    4. ಮೊಬೈಲ್ ರೀಚಾರ್ಜ್, ಇನ್ಸೂರೆನ್ಸ ಕಂತು , ವಿದ್ಯುತ್ ಬಿಲ್ ಇತರ ಆನ್ಲೈನ್ ಸೇವೆ:
    ಅಶೋಕ ಸೌಡ ಪೇಟೆ
    9902594529

    5. ಪಡಿತರ:
    ರೇಶನ ಅಂಗಡಿಗೆ ಪಡಿತರ ಬಂದಿದ್ದು , ಪಡಿತರ ತೆಗೆದುಕೊಳ್ಳಲು ಕುಟುಂಬದ’ ಒಬ್ಬರು ಸದಸ್ಯರು 0TP ಇರುವ ಮೊಬೈಲ್ ನೊಂದಿಗೆ ನಿಗದಿಪಡಿಸಿದ ಸಮಯಕ್ಕೆ ರೇಶನ್ ಅಂಗಡಿಗೆ’ ಬಂದರೆ ಉಚಿತವಾಗಿ ಸಾಗಾಟ ವ್ಯವಸ್ಥೆ ಮಾಡಲಾಗಿದೆ.ಸಂಪರ್ಕ: ಫೆಡ್ರಿಕ್ ಒಲಿಕಲ್ ಹೌಸ್ – 9945131502
    ರಂಜಿತ  – 9620433553

    ದಿನಾಂಕ 8-4-2020 ಬುದವಾರ ಬೆಳಿಗ್ಗೆ 9 ಗಂಟೆಗೆ
    ಸೌಡ ಪೇಟೆಯಿಂದ ಬಾಗಾಳ ಗುಡ್ಡೆ ಯಿಂದ ಜನ್ನಾಡಿ ಪೇಟೆ ತನಕ
    ಕರೆಮಾಡಿ :
    ಗೋಪಾಲ ಮೋಗವೀರ – 8277654479
    ಪ್ರಶಾಂತ ದೇವಾಡಿಗ- 9845957006

    ದಿನಾಂಕ 8-4-2020 ಬುದವಾರ ಮಧ್ಯಾಹ್ನ 3 ಗಂಟೆಗೆ
    ಸೌಡ ಗುಡ್ಡೆ , ಸಾಂತಮಕ್ಕಿ ,ಗಾಣಮಕ್ಕಿ
    ಕರೆ ಮಾಡಿ : ಸಂತೋಷ ದೇವಾಡಿಗ- 9148210560
    ಶರತ ಮಡಿವಾಳ- 9535549894

    ದಿನಾಂಕ 9-4-2020 ಗುರುವಾರ ಬೆಳಗ್ಗೆ’ 9 ಗಂಟೆಗೆ
    ಜಡ್ಡಿನಬೈಲು , ಕೊಟೆಮಕ್ಕ
    ಕರೆ ಮಾಡಿ: ಶ್ರೀನಿವಾಸ ಪೂಜಾರಿ ಜಡ್ಡಿನಬೈಲು – 9164944524

    9-4-2020 ಗುರುವಾರ ಸಂಜೆ 3 ಗಂಟೆಗೆ
    ಮಾಲಾಡಿ ,ಕೆರಾಣಮನೆ ,ಹರಡೆ ಜೆಡ್ಡು , ಗಾಣಮಕ್ಕಿ
    ಕರೆ ಮಾಡಿ
    ರಂಜಿತ ಕೆರಾಣಮನೆ : 9741751965
    ದೀಕ್ಷಿತ್ ಗಾಣಮಕ್ಕಿ – 9164189745

    10-4-2020 ಶುಕ್ರವಾರ ಬೆಳಗ್ಗೆ 9 ಗಂಟೆಗೆ
    ಜನ್ನಾಡಿ ಪ. ಜಾತಿ ಕಾಲೋನಿ (ಡಿಪೊ ಹತ್ತಿರ ) ಜನ್ನಾಡಿ ಮತ್ತು ಮಣೆಗೇರಿ S T ಕಾಲೋನಿ ಮತ್ತು ಜನ್ನಾಡಿ
    ಕರೆ ಮಾಡಿ
    ರಾಜು ಜನ್ನಾಡಿ – 9481571461
    ಸುರೇಂದ್ರ ಮಡಿವಾಳ – 8971410488

    10-4-2020 ಶುಕ್ರವಾರ 3 ಗಂಟೆಗೆ
    ಮೂಡ್ಲಮಕ್ಕಿ , ಮಣಿಗೆರಿ
    ಕರೆಮಾಡಿ :
    ಅಣ್ಣಪ್ಪ ಕುಲಾಲ- 9481571461
    ದೀಕ್ಷಿತ್ – 9164189745

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

    17/12/2025

    ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ

    17/12/2025

    ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ

    17/12/2025

    1 Comment

    1. Sinchana on 05/04/2020 6:10 pm

      Tumbane olle kelsa madtidri, olledhagli…..

      Reply
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.