ಹರ್ಕೂರು ಚಂದ್ರಶೇಖರ ಶೆಟ್ಟಿ ನಿಧನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೃಷಿಕರಾಗಿ ವಿವಿಧ ಕ್ಷೇತ್ರಗಳಲ್ಲಿ ತನ್ನ ಸೇವೆಯನ್ನು ನೀಡಿರುವ ವಂಡ್ಸೆ ಪಟೇಲರ ಮನೆ ಹರ್ಕೂರು ಚಂದ್ರಶೇಖರ ಶೆಟ್ಟಿ [78] ಅವರು ಸ್ವಗ್ರಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ.

Call us

Click Here

ಅವರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Leave a Reply