ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ 2025 ನೇ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ವಿದ್ಯಾರ್ಥಿನಿ ಅಮೂಲ್ಯ ಸಿ. ಶೆಟ್ಟಿ (ಎಂಜಿನಿಯರಿಂಗ್ ) ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 209 ನೇ ರ್ಯಾಂಕ್, ಎನ್ ಶ್ರೇಯಸ್ ಎಂಜಿನಿಯರಿಂಗ್ (1242) ಬಿಎಸ್ಸಿ ಅಗ್ರಿಕಲ್ಚರ್ (486), ಅನುಷ್ ನಾಯಕ್ ಎಂಜಿನಿಯರಿಂಗ್ (1795) ಬಿಎಸ್ಸಿ ಅಗ್ರಿಕಲ್ಚರ್ (1054), ಚೈತ್ರಾ ಇಂಜಿನಿಯರಿಂಗ್ (2103) ಬಿಎಸ್ಸಿ ಅಗ್ರಿಕಲ್ಚರ್ (571), ಸಾತ್ವಿಕ್ ಕೆ. ಆರ್ ಇಂಜಿನಿಯರಿಂಗ್ (2894), ಅನನ್ಯ ಇಂಜಿನಿಯರಿಂಗ್(3066), ಬಿಎಸ್ಸಿ ಅಗ್ರಿಕಲ್ಚರ್ (2348), ಸಂಜನಾ ಶ್ಯಾನು ಭಾಗ್(3603), ಕೀರ್ತನಾ ಇಂಜಿನಿಯರಿಂಗ್ (3746) ಬಿಎಸ್ಸಿ ಅಗ್ರಿಕಲ್ಚರ್ (2069), ಬಿ. ನಾಗೇಂದ್ರ ಭಟ್ ಇಂಜಿನಿಯರಿಂಗ್ (3952), ರಂಜಿತಾ ಇಂಜಿನಿಯರಿಂಗ್(4119) ಬಿಎಸ್ಸಿ ಅಗ್ರಿಕಲ್ಚರ್ (2574), ಭೂಮಿಕಾ ಇಂಜಿನಿಯರಿಂಗ್(4481), ಸುಮಿತ್ರಾ ಭಟ್ ಇಂಜಿನಿಯರಿಂಗ್ (5066), ಅಪೂರ್ವ ಎಸ್. ಇಂಜಿನಿಯರಿಂಗ್ (5123 ) ಬಿಎಸ್ಸಿ ಅಗ್ರಿಕಲ್ಚರ್ (4037),ಮಹಮ್ಮದ್ ಸಮೀರ್ ಇಂಜಿನಿಯರಿಂಗ್ ( 5788) ಬಿಎಸ್ಸಿ ಅಗ್ರಿಕಲ್ಚರ್ (4183) ಹರಿಕೃಪಾ ಎಮ್. ಎಸ್ ಇಂಜಿನಿಯರಿಂಗ್ (6232) ಬಿಎಸ್ಸಿ ಅಗ್ರಿಕಲ್ಚರ್ (3343), ಪಿ. ಪ್ರಣವ್ ಪೂಜಾರಿ ಇಂಜಿನಿಯರಿಂಗ್ (6725), ವಿಶಾಲ್ ಮೇಸ್ತ ಇಂಜಿನಿಯರಿಂಗ್ (7161) ಬಿಎಸ್ಸಿ ಅಗ್ರಿಕಲ್ಚರ್ (3003), ಸ್ರುಜನ್ ಎಸ್. ದೇವಾಡಿಗ ಇಂಜಿನಿಯರಿಂಗ್ (7793) ಬಿಎಸ್ಸಿ ಅಗ್ರಿಕಲ್ಚರ್ (5245), ಶ್ರೇಯಾ ಶ್ರೀ ಇಂಜಿನಿಯರಿಂಗ್( 8167), ಮಣಿಕಂಠ ಎಂಜಿನಿಯರಿಂಗ್ (8413) ಸಾಗರ್ ವಿಶ್ವನಾಥ್ ಇಂಜಿನಿಯರಿಂಗ್ (8531), ಎಚ್. ಜಿ. ವೈಷ್ಣವಿ ಅರಸ್ ಇಂಜಿನಿಯರಿಂಗ್( 8922), ಸನ್ನಿಧಿ ಎಮ್. ಇಂಜಿನಿಯರಿಂಗ್(9018), ನಿಶಾ ಇಂಜಿನಿಯರಿಂಗ್ (9251), ದೀಕ್ಷಿತಾ ಇಂಜಿನಿಯರಿಂಗ್ ( 9358), ನಿಧಿಶ್ರೀ ಇಂಜಿನಿಯರಿಂಗ್ (9495 ) ರ್ಯಾಂಕ್ ದಾಖಲಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.










