ಕುಂದಾಪುರ: ಅತ್ಯಾಧುನಿಕ ವೆಬ್ ಮತ್ತು ಡಿಜಿಟಲ್ ಪರಿಹಾರಗಳ ಪೂರೈಕೆದಾರ ಸಂಸ್ಥೆಯಾಗಿರುವ ಕುಂದಾಪುರದ ಫೋರ್ಥ್ ಫೋಕಸ್ ಗ್ರೂಪ್, ತನ್ನ ಗ್ರಾಹಕರ ಅನುಕೂಲಕ್ಕಾಗಿ ಇನ್ನೂ ಒಂದು ಹೆಜ್ಜೆ ಮುಂದಿರಿಸಿ ವಾಟ್ಸಪ್ ಬ್ಯುಸಿನೆಸ್ ಎಪಿಐ (WhatsApp Business API) ಎಂಬ ಹೊಸ ಸೌಲಭ್ಯವನ್ನು ಪರಿಚಯಿಸುತ್ತದೆ. ಜಗತ್ತಿನ ಪ್ರಚಲಿತ ಮೆಸೇಜಿಂಗ್ ಆ್ಯಪ್ ವಾಟ್ಸಪ್ ಬಳಸಿಕೊಂಡು, ಗ್ರಾಹಕರಿಗೆ ಇನ್ನಷ್ಟು ಸನಿಹವಾಗಲು ಹಾಗೂ ಹೆಚ್ಚಿನ ಸೇವೆಯನ್ನು ಒದಗಿಸಲು ಫೋರ್ಥ್ ಫೋಕಸ್ ಸಂಸ್ಥೆಯ ಈ ಫ್ಲಾಟ್ಪಾರ್ಮ್ ಸಿದ್ಧಪಡಿಸಿದೆ. ಈ WhatsApp Business API ಕೊಡುಗೆಯು ಗ್ರಾಹಕರ ಸಂವಹನ ಹಾಗೂ ಗ್ರಾಹಕ ಬೆಂಬಲ ಸೇವೆಯನ್ನು ಒದಗಿಸಲು ಉತ್ತಮ ಸಾಧನವಾಗಿದೆ. ಫೋರ್ಥ್ ಫೋಕಸ್ನ WhatsApp Business API ಮೂಲಕ ಗ್ರಾಹಕರು ಪಡೆಯುವ ಪ್ರಯೋಜನಗಳು: ಮಲ್ಟಿಪಲ್ ಏಜೆಂಟ್ಸ್ ಹಾಗೂ ಡ್ಯಾಶ್ಬೋರ್ಡ್* WhatsApp Business API ಮೂಲಕ ನೀವು ಬಹು-ಏಜೆಂಟ್ ಇನ್ಬಾಕ್ಸ್ ಅನ್ನು ಪಡೆಯುತ್ತೀರಿ. ಅಂದರೆ ಇಲ್ಲಿ ಗ್ರಾಹಕರ ಪ್ರಶ್ನೆಗಳಿಗೆ ತ್ವರಿತ ನಿರ್ಣಯಗಳನ್ನು ಒದಗಿಸಲು ನಿಮ್ಮ ಡ್ಯಾಶ್ಬೋರ್ಡ್ ನೀವು ಯಾವುದೇ ಸಂಖ್ಯೆಯ ಗ್ರಾಹಕ ಬೆಂಬಲ ಏಜೆಂಟ್ಗಳನ್ನು ನಿಯೋಜಿಸಬಹುದು.*…
Author: A Response Content Initiative
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗುಣಮಟ್ಟದ ಪರಿಕರಗಳಿಗೆ ಹೆಸರಾದ ‘ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್’ ಇದೀಗ ಕುಂದಾಪುರದಲ್ಲಿ ಆರಂಭವಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಡಿಮೆ ದರ, ಗುಣಮಟ್ಟದ ಪರಿಕರ, ಆಯ್ಕೆಗೆ ಅವಕಾಶ, ಮೊದಲಾದ ಗ್ರಾಹಕಸ್ನೇಹಿ ಸೇವೆಗಳನ್ನು ಒದಗಿಸುತ್ತಿರುವುದರಿಂದ ಭಟ್ಕಳದಿಂದ ಮಂಗಳೂರು ತನಕದ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಲಭ್ಯವಿರುವ ಪ್ರಮುಖ ಪ್ರಾಡೆಕ್ಟ್’ಗಳು:ಡಿಜಿಟಲ್ ಬಿಪಿ ಮಿಷನ್, ಡಿಜಿಟಲ್ ಗ್ಲುಕೋ ಮೀಟರ್, ಡಿಜಿಟಲ್ ಥರ್ಮೋಮೀಟರ್, ಪಲ್ಸ್ ಆಕ್ಸಿಮೀಟರ್, ನೆಬ್ಯುಲೈಸರ್ಸ್, ಆರ್ಥೋ ಪುಟ್ವೇರ್ಸ್, ಕಸ್ಟಮೈಸಡ್ ಪುಟ್ವೇರ್ಸ್, ವಾಟರ್ ಬೆಡ್, ಏರ್ ಬೆಡ್, ವೇವಿಂಗ್ ಸ್ಕೇಲ್, ಆರ್ಥೋ ಬೆಲ್ಟ್, ನೀ ಕ್ಯಾಪ್, ಅಬ್ಡೆಮಿನಲ್ ಬೆಲ್ಡ್, ಅಡಲ್ಟ್ ಡಯಾಪರ್ಸ್, ಮೆಟರ್ನಿಟಿ ಪ್ಯಾಡ್ಸ್, ವೀಲ್ ಚೇರ್, ವಾಕರ್, ವಾಕಿಂಗ್ ಸ್ಟಿಕ್ಸ್, ಕಮೋಡ್ ಛೇರ್ಸ್, ಆರ್ಥೋ ಪಾದರಕ್ಷೆ, ವೀಲ್ ಚೆಯರ್, ಇಂಪೋರ್ಟೆಡ್ ಅರ್ಥೋ ಪಾದರಕ್ಷೆ, ಕಲರ್ ಫುಲ್ ಫ್ಯಾನ್ಸಿ ಸ್ಟಿಕ್ ಅತ್ಯಾಧುನಿಕ ಗುಣಮಟ್ಟದ ಸರ್ಜಿಕಲ್ ಪರಿಕರಗಳು ಲಭ್ಯವಿದೆ. ಬಾಣಂತಿಯರು, ಗರ್ಭಿಣಿಯರಿಗೆ ಅಗತ್ಯವಿರುವ ಪ್ರಾಡೆಕ್ಟ್’ಗಳು:ಬಾಣಂತಿಯರಿಗೆ, ಗರ್ಭಿಣಿಯರಿಗೆ ವಿಶೇಷ ಗುಣಮಟ್ಟದ ಸ್ಯಾನಿಟರಿ ಪ್ಯಾಡ್,…
‘ಶಿಕ್ಷಣವು ಮನುಷ್ಯರನ್ನು ಶ್ರೇಷ್ಠ ನಾಗರಿಕರನ್ನಾಗಿ ಮಾಡುತ್ತದೆ’. ಶ್ರೇಷ್ಠ ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ನುಡಿಯಂತೆ ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣವು ಪ್ರಮುಖ ಸಾಧನವಾಗಿದೆ. ಈ ದಿಶೆಯಲ್ಲಿ ಆರಂಭವಾದ ವಿದ್ಯಾ ಸಂಸ್ಥೆಯು ವಿಶಾಲವಾದ ಕಟ್ಟಡ, ದಕ್ಷ ಆಡಳಿತ ಮಂಡಳಿ, ಅನುಭವಿಶಾಲಿ ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಶಿಕ್ಷಕ ವೃಂದ, ಸದಾ ಪ್ರೆರೇಪಿಸುವ ಪೋಷಕರು ಹಾಗೂ ಸೃಜನಶೀಲ ವಿದ್ಯಾರ್ಥಿಗಳಿಂದ ಸಮ್ಮಿಳಿತಗೊಂಡ ಸಂಸ್ಥೆಯೇ ಶ್ರೀ ವೆಂಕಟ್ರಮಣ ಸಮೂಹ ಶಿಕ್ಷಣ ಸಂಸ್ಥೆ. ಶ್ರೀ ವೆಂಕಟ್ರಮಣ ದೇವ್ ಎಜ್ಯುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್ ನ ಶೀರ್ಷಿಕೆಯಡಿಯಲ್ಲಿ ಕುಂದಾಪುರ ಪರಿಸರದ ಜಿ.ಎಸ್.ಬಿ. ಸಮಾಜದ ಮುಖಂಡರಾದ ಕೆ. ವಿಶ್ವನಾಥ ಕಾಮತ್, ಕೆ. ಸಂಜೀವ ಪ್ರಭು ಮುಂತಾದ ಗಣ್ಯರ ಸಹಯೋಗದೊಂದಿಗೆ 01/06/1987ರಲ್ಲಿ ನಗರದ ಕೋಟೆ ಆಂಜನೇಯ ದೇಗುಲದ ಪರಿಸರದಲ್ಲಿ ಪ್ರಾರಂಭವಾದ ಶ್ರೀ ವೆಂಕಟ್ರಮಣ ವಿದ್ಯಾ ಸಂಸ್ಥೆಯು ಇಂದು ಅನುಕ್ರಮವಾಗಿ ಫ್ಲೇ ಸ್ಕೂಲ್, ನರ್ಸರಿ, ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನವರೆಗೆ ಹಂತ ಹಂತವಾಗಿ ಬೆಳೆಯುತ್ತಾ ರಾಜ್ಯ ಪಠ್ಯಕ್ರಮದ ಶಿಕ್ಷಣ ನೀಡಲಾಗುತ್ತಿದೆ. ಪ್ರಸ್ತುತ…
ಕುಂದಾಪ್ರ ಡಾಟ್ ಕಾಂ ಬೈಂದೂರು ಪೇಟೆಯಲ್ಲಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಎರಡನೇ ಹಂತದ ಸರ್ವ ಸುಸಜ್ಜಿತ ವಸತಿ ಸಮುಚ್ಚಯದ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಈಗಾಗಲೇ ಒಂದನೇ ಹಂತದ ವಸತಿ ಸಮುಚ್ಚಯವನ್ನು ಯಶಸ್ವಿಯಾಗಿ ನಿರ್ಮಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿರುವ ಮಹಾವೀರ ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ಬೈಂದೂರಿನ ಜನತೆಗೆ ಸ್ವರ್ಧಾತ್ಮಕ ದರದಲ್ಲಿ ಪೇಸ್-2 ವಸತಿ ಸಮುಚ್ಚಯಗಳನ್ನು ಒದಗಿಸುತ್ತಿದೆ. ಬೈಂದೂರು ಪಟ್ಟಣದಿಂದ ಅನತಿ ದೂರದಲ್ಲಿ ಬೈಂದೂರು ಗಂಗಾನಾಡು ರಸ್ತೆಯ ಭರತ್ ನಗರದಲ್ಲಿ ನಿರ್ಮಾಣವಾಗುತ್ತಿರುವ ಪೇಸ್-2 ಅಪಾರ್ಟ್ಮೆಂಟ್ ಎಲ್ಲಾ ರೀತಿಯಲ್ಲಿಯೂ ಅನುಕೂಲಕರವಾಗಿದ್ದು ಕೈಗೆಟುಕುವ ದರದಲ್ಲಿ, ಗರಿಷ್ಠ ಸೌಲಭ್ಯದೊಂದಿದೆ ಗ್ರಾಹಕರಿಗೆ ಲಭ್ಯವಾಗಲಿದೆ. 1 ಬಿಹೆಚ್ಕೆ ಹಾಗೂ 2 ಬಿಹೆಚ್ಕೆ ರೆಸಿಡೆನ್ಸಿಯಲ್ ಅಪಾರ್ಟ್ಮೆಂಟ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿದೆ. 500 ಮೀಟರ್ ದೂರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, 700 ಮೀಟರ್ ದೂರದಲ್ಲಿ ಸೈಂಟ್ ಥಾಮಸ್ ರೆಸಿಡೆನ್ಸಿಯಲ್ ಶಾಲೆ, ಹಾಗೂ 1 ಕಿ.ಮೀ ದೂರದಲ್ಲಿ ಮುಖ್ಯ ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಇನ್ನಿತರ ಸೇವೆಗಳು ಲಭ್ಯವಾಗಲಿದೆ. ಪೇಸ್-1ನ ಅಪಾರ್ಟ್’ಮೆಂಟುಗಳು ಎಲ್ಲವೂ ಈಗಾಗಲೇ ವಿಕ್ರಯಗೊಂಡಿದ್ದು,…
