Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ ತಾಲೂಕಿನ ಕಾರ್ಪೋರೆಶನ್ ಬ್ಯಾಂಕ್ ಶಾಖೆಗಳು Kundapura Taluk Syndicate Banks ಶಾಖೆ: ಕುಂದಾಪುರ  – Kundapura  ವಿಳಾಸ: ಪಿ.ಬಿ. ನಂ. 11, ಮುಖ್ಯ ರಸ್ತೆ, ಕುಂದಾಪುರ, ಉಡುಪಿ ಜಿಲ್ಲೆ, ಕರ್ನಾಟಕ-576201 IFSC Code: CORP0000002 Branch Code: 000002 MICR Code: 576017202 ಪೋನ್: 08254-230321 [divide icon=”square” icon_position=”left”] ಶಾಖೆ: ವಡೆರಹೋಬಳಿ – Vaderhobli ವಿಳಾಸ: ಮೊದಲ ಮಹಡಿ, ಮುಖ್ಯ ರಸ್ತೆ, ವಡೆರಹೋಬಳಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ-576201 IFSC Code: CORP0000273 Branch Code: 000273 MICR Code: 576017203 ಪೋನ್: 08254-230510 [divide icon=”square” icon_position=”left”] ಶಾಖೆ: ಗೋಪಾಡಿ  – Gopady ವಿಳಾಸ: ಮುಖ್ಯ ರಸ್ತೆ, ಪೋಸ್ಟ್ ಆಪೀಸ್ ಎದುರು, ಗೋಪಾಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ-576222 IFSC Code: CORP0000258 Branch Code: 000258 MICR Code: — ಪೋನ್: 08254-261805 [divide icon=”square” icon_position=”left”] ಶಾಖೆ: ಹೊಸಂಗಡಿ  – Hosangadi ವಿಳಾಸ: ಡಿ. 51-5ಎ II 18, ಹೊಸಂಗಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ-576229 IFSC Code: CORP0000256 Branch Code: 000256 MICR Code: — ಪೋನ್: 08259-2288229 [divide icon=”square” icon_position=”left”]…

Read More

ಕುಂದಾಪುರ ತಾಲೂಕಿನ ಕರ್ಣಾಟಕ ಬ್ಯಾಂಕ್ ಶಾಖೆಗಳು Kundapura Taluk Karnataka Bank Branches Press Ctrl +F to Find ಶಾಖೆ: ಕುಂದಾಪುರ  – Kundapura  ವಿಳಾಸ: ಶ್ರಿಲತಾ ಮಹಲ್ ಕಟ್ಟಡ, ಮುಖ್ಯ ರಸ್ತೆ, ಕುಂದಾಪುರ, ಉಡುಪಿ ಜಿಲ್ಲೆ, ಕರ್ನಾಟಕ 576201, IFSC Code: KARB0000140 Branch Code: 000140 MICR Code: 576052202 ಪೋನ್: 08254-232235, 230320 [divide icon=”square” icon_position=”left”] ಶಾಖೆ: ಹಂಗಳೂರು  – Hangalore ವಿಳಾಸ: ಹಂಗಳೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ-576 217 IFSC Code: KARB0000321 Branch Code: 000321 MICR Code: 576052504 ಪೋನ್: 08254-220208,2564779 [divide icon=”square” icon_position=”left”] ಶಾಖೆ: ಕಿರಿಮಂಜೇಶ್ವರ  – Kirimanjeshwara ವಿಳಾಸ: ಶ್ರಿ ಗಣಪತಿ ಕೃಪಾ, ನಾಗೂರು, ಕಿರಿಮಂಜೆಶ್ವರ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ-576 253 IFSC Code: KARB0000422 Branch Code: 000422 MICR Code: 576052508 ಪೋನ್: 08254-254362 [divide icon=”square” icon_position=”left”] ಶಾಖೆ: ಸಿದ್ದಾಪುರ  – Siddapur ವಿಳಾಸ: ಮುಖ್ಯ ರಸ್ತೆ ಸಿದ್ದಾಪುರ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ-576229 IFSC Code: KARB0000706 Branch Code: 000706 MICR Code: 576052509 ಪೋನ್: 08259-784234,784340…

Read More

ಕುಂದಾಪುರ ತಾಲೂಕಿನ ವಿಜಯ ಬ್ಯಾಂಕ್ ಶಾಖೆಗಳು Kundapura Taluk Vijaya Bank Branches Press Ctlr + F to Find ಶಾಖೆ: ಕುಂದಾಪುರ – Kundapur ವಿಳಾಸ: ಪಿ.ಬಿ. ನಂ 21, ನ್ಯೂ ಬೃಂದಾವನ ಬಿಲ್ಡೀಂಗ್, ಕುಂದಾಪುರ, ಉಡುಪಿ ಜಿಲ್ಲೆ, ಕರ್ನಾಟಕ 576201 IFSC Code: VIJB0001048 Branch Code: 001048 MICR Code: — ಪೋನ್: 08254-230324 [divide icon=”square” icon_position=”left”] ಶಾಖೆ: ಬೈಂದೂರು – Byndoor ವಿಳಾಸ: ಪಿ.ಬಿ. ನಂ 1, ಮುಖ್ಯ ರಸ್ತೆ, ಬೈಂದೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ 576214 IFSC Code: VIJB0001041 Branch Code: 001041 MICR Code: — ಪೋನ್: 08254 251025 [divide icon=”square” icon_position=”left”] ಶಾಖೆ: ಗುಲ್ವಾಡಿ – Gulvady ವಿಳಾಸ: ಗುಲ್ವಾಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ- 576283 IFSC Code: VIJB0001241 Branch Code: 001241 MICR Code: — ಪೋನ್: 08254 271264 [divide icon=”square” icon_position=”left”] ಶಾಖೆ: ಹಾಲಾಡಿ – Halady ವಿಳಾಸ: 11,74ಎ, ಫಾತಿಮಾ ಮೋಹನ್ ಕಾಂಪ್ಲೆಕ್ಸ್, ಹಾಲಾಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ- 576222 IFSC Code: VIJB0001073 Branch Code: 001073…

Read More

ಗ೦ಗೊಳ್ಳಿ: ನೆಹರು ಯುವ ಕೇ೦ದ್ರ ಉಡುಪಿ ಜಿಲ್ಲೆ,ಡಾ.ಬಿ.ಆರ್.ಅ೦ಬೇಡ್ಕರ್ ಯುವಕ ಮ೦ಡಲ(ರಿ) ಅಮೃತಾ ಯುವತಿ ಮ೦ಡಲ ಮತ್ತು ಅರ್ಚನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ ಇವುಗಳ ಸ೦ಯುಕ್ತ ಆಶ್ರಯದಲ್ಲಿ ಗ೦ಗೊಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಮ ಪ೦ಚಾಯತ್ ಸದಸ್ಯೆ ಚೆ೦ದು ಅಧ್ಯಕ್ಷತೆ ವಹಿಸಿದ್ದರು.ಮೇಲ್ ಗ೦ಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ ರಮೇಶ ಮಹಲೆ ಶುಭ ಹಾರೈಸಿದರು. ಯುವಕ ಮ೦ಡಲದ ಸ್ಥಾಪಕಾಧ್ಯಕ್ಷರಾದ ಭಾಸ್ಕರ ಎಚ್ ಜಿ,.ಅ೦ಗನವಾಡಿ ಶಿಕ್ಷಕಿ ನಾಗವೇಣಿ.ಯುವಕ ಮ೦ಡಲದ ಉಪಾಧ್ಯಕ್ಷ ಕಿರಣ್, ಯುವತಿ ಮ೦ಡಲದ ಕಾರ‍್ಯದರ್ಶಿ ಸಹನಾ ಕೆ., ರಾಮ, ಯೋಗ ಪಟು ಸುದರ್ಶನ ಕೆ ಮೊದಲಾದವರು ಉಪಸ್ಥಿರಿದ್ದರು. ವರದಿ :ನರೇ೦ದ್ರ ಎಸ್ ಗ೦ಗೊಳ್ಳಿ

Read More

ಕುಂದಾಪುರ: ಪ್ರತಿ ಮಗುವಿನ ಉಜ್ವಲ ಭವಿಷ್ಯದ ದೃಷ್ಠಿಯಲ್ಲಿ ವಿದ್ಯೆಯು ಬಹಳ ಮುಖ್ಯವಾಗಿದೆ ಆದುದರಿಂದ ರೋಟರಿ ಕ್ಲಬ್ ಮಿಡ್ ಟೌನ್ ವಿದ್ಯೆಯ ಹಸಿವನ್ನು ನೀಗಿಸುವ ಸಲುವಾಗಿ ಆಧುನಿಕ ಜಗತ್ತಿಗೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್‌ನ್ನು ಕೊಡುಗೆಯಾಗಿ ನೀಡಿದೆ ಎಂದು ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷ ಅಬ್ದುಲ್ ಬಶೀರ್ ಕೋಟ ಹೇಳಿದರು. ಅವರು ಜೂ.24ರಂದು ರೋಟರಿ ಕ್ಲಬ್ ಮಿಡ್‌ಟೌನ್ ವತಿಯಿಂದ ಕುಂದಾಪುರದ ಅಂಜುಮಾನ್ ಮುಸ್ಲಿಂ ಘೋಷ ಹಿರಿಯ ಪ್ರಾಥಮಿಕ ಶಾಲೆಗೆ ಕೊಡ ಮಾಡಲ್ಪಟ್ಟ ಇ-ಶಾಲೆ ಸ್ಮಾರ್ಟ್ ಕ್ಲಾಸನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು. ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷರಾಗಿ ಜನ ಸೇವೆ ಮಾಡಲು ಅವಕಾಶ ಒದಗಿದ್ದು, ಒಂದು ವರ್ಷದ ಅವಧಿಯಲ್ಲಿ ಅಗತ್ಯತೆಯಿರುವವರ ಹೊಟ್ಟೆಯ ಹಸಿವಿನಿಂದ ಹಿಡಿದು ವಿದ್ಯೆಯ ಹಸಿವನ್ನು ಇಂಗಿಸುವ ಅವಕಾಶವನ್ನು ಪೂರೈಸಿರುವ ಸೇವಾ ತೃಪ್ತಿ ತನಗಿದೆ ಎಂದು ಅಬ್ದುಲ್ ಬಶೀರ್ ಹೇಳಿದರು. ಇ-ಶಾಲೆ ಸ್ಮಾರ್ಟ್ ಕ್ಲಾಸನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಮೊಳಹಳ್ಳಿ ಗಣೇಶ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಕುಂದಾಪುರದ ಅಂಜುಮಾನ್ ಮುಸ್ಲಿಂ ಘೋಷ ಹಿರಿಯ ಪ್ರಾಥಮಿಕ…

Read More

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಭವನ ಗೊಂಬೆಮನೆಯಲ್ಲಿ ಜೂನ್ ತಿಂಗಳ ಕಾರ್ಯಕ್ರಮವಾಗಿ ದಿ ರಾಮ ಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಉಪ್ಪಿನಕುದ್ರು ಇದರ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಜರುಗಿತು. ತಿಂಗಳ ಅತಿಥಿಯಾಗಿ ಡಾ. ಎಂ.ವಿ.ಹೊಳ್ಳ, ಅಶ್ವಿನಿ ಕ್ಲಿನಿಕ್, ತಲ್ಲೂರು ಭಾಗವಹಿಸಿದ್ದರು. ದಿ ರಾಮ ಮಯ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಸೂರ್ಯನಾರಾಯಣ ಮಯ್ಯ ಹಾಗೂ 2014-15 ನೇ ಸಾಲಿನ ಪಿ.ಯು.ಸಿ ಕಲಾ ವಿಭಾಗದಲ್ಲಿ ಉಡುಪಿ ಜಿಲ್ಲೆಗೆ  ಪ್ರಥಮ ಸ್ಥಾನ ಪಡೆದ ಕುಮಾರಿ ಮಹಾಲಕ್ಷ್ಮಿ, ಉಪ್ಪಿನಕುದ್ರು ಇವರನ್ನು ಗೊಂಬೆಯಾಟ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.         ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್, ವೇ|ಮೂ| ಚಂದ್ರಶೇಖರ ಅಡಿಗ, ವೇ|ಮೂ| ಮಂಜುನಾಥ ಐತಾಳ್, ವೆಂಕಟರಮಣ ಹೊಳ್ಳ, ಬಿ.  ನಾಗೇಶ್  ಸೇರುಗಾರ್, ನಿತ್ಯಾನಂದ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಬಳಿಕ ಹೆರಂಜಾಲು ಗೋಪಾಲ ಗಾಣಿಗ, ಪರಮೇಶ್ವರ ನಾಯಕ್ ಹಾಗೂ ನಿತ್ಯಾನಂದ  ಹೆಬ್ಬಾರ್ ಇವರಿಂದ ಯಕ್ಷಗಾನ ಗಾನ ವೈಭವ ನಡೆಯಿತು. ನಾಗೇಶ್ ಶ್ಯಾನುಭಾಗ್ ಮತ್ತು ವಿಠ್ಠಲ್…

Read More

ಕುಂದಾಪುರ: ಉತ್ತಮ ವ್ಯಕ್ತಿತ್ವದ ನಿರ್ಮಾಣ ಶಿಕ್ಷಣದಿಂದ ಸಾಧ್ಯ. ಉನ್ನತ ಶಿಕ್ಷಣವನ್ನು ಪಡೆಯುತ್ತಾ ಹೋದಂತೆ ಸಾಮಾಜಿಕ ಗೌರವ, ಉಜ್ವಲ ಭವಿಷ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ಕರ್ನಾಟಕ ಶೈಕ್ಷಣಿಕವಾಗಿ ಅಪ್ರತಿಮ ಪ್ರಗತಿಯನ್ನು ಸಾಧಿಸುತ್ತಿರುವುದಕ್ಕೆ ಇಂದಿನ ಮಕ್ಕಳು ಪಡೆಯುತ್ತಿರುವ ಅಂಕಗಳೇ ಸಾಕ್ಷಿ ಗುಣಮಟ್ಟದ ಶಿಕ್ಷಣವನ್ನು ಪಡೆದು ದೇಶದ ಅಭ್ಯುದಯಕ್ಕೆ ಶ್ರಮಿಸಿ ಎಂದು ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯಕ್ ಹೇಳಿದರು. ಅವರು ಇತ್ತೀಚೆಗೆ ರೋಟರಿ ಕ್ಲಬ್ ಕುಂದಾಪುರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಎಸ್.ಎಸ್.ಎಲ್.ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಮೇಘನಾ ಎಂ, ನಿಶಾ ಕಾಮತ್, ಅನಿರುದ್ದ ಮಯ್ಯ, ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಸೌಂದರ್ಯ ಉಪಧ್ಯಾಯ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ರೋಟರಿ ಅಸಿಸ್ಟೆಂಟ್ ಗವರ್ನರ್ ಮೊಳಹಳ್ಳಿ ಗಣೇಶ ಶೆಟ್ಟಿ, ವಲಯ ಸೇನಾನಿ ಕೆ. ಕೆ. ಕಾಂಚನ್ ಶುಭಹಾರೈಸಿದರು. ರೋಟರಿ ಕ್ಲಬ್ ಕುಂದಾಪುರದ ಅದ್ಯಕ್ಷ ಮನೋಜ್ ನಾಯರ್ ಸ್ವಾಗತಿಸಿ, ಅಧ್ತಕ್ಷತೆವಹಿಸಿದ್ದರು. ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಎಚ್.ಎಸ್. ಹತ್ವಾರ್, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ…

Read More

ಕುಂದಾಪುರ: ರೋಟರಿ ಕ್ಲಬ್ ಮಿಡ್‌ಟೌನ್ ಕುಂದಾಪುರ ಇದರ 2015-16ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಮಹೇಶ್ ಬೆಟ್ಟಿನ್ ಆಯ್ಕೆಯಾಗಿದ್ದಾರೆ. ಕೋಟೇಶ್ವರದಲ್ಲಿ ವಿಘ್ನೇಶ್ವರ ಪ್ಲಾಸ್ಟಿಕ್ ಇಂಡಸ್ಟ್ರೀಸ್‌ನ ಉದ್ಯಮವನ್ನು ನಡೆಸುತ್ತಿರುವ ಇವರು ಕುಂದಾಪುರದ ರೋಯಲ್ ಕ್ಲಬ್‌ನ ಅಧ್ಯಕ್ಷರಾಗಿ ಹಾಗೂ  ಜೇಸಿಐ ಕುಂದಾಪುರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದು, ಕುಂದಾಪುರದ ರಾಮಕ್ಷತ್ರಿಯ ಯುವಕ ಮಂಡಲದ ಸಂಘಟನಾ ಕಾರ್ಯದರ್ಶಿ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪದಾಧಿಕಾರಿಗಳಾಗಿ ರವೀಶ್‌ಚಂದ್ರ ಶೆಟ್ಟಿ(ಕಾರ್ಯದರ್ಶಿ), ರಘುರಾಮ ಶೆಟ್ಟಿ ಹೆಚ್. (ಖಜಾಂಚಿ), ಶಿವರಾಮ್ ಶೆಟ್ಟಿ (ಮೆಂಬರ್ ಶಿಫ್ ಡೆವಲಪ್‌ಮೆಂಟ್ ಸಮಿತಿ ಸಂಚಾಲಕ), ರವಿಶಂಕರ್ (ಕ್ಲಬ್ ಸರ್ವಿಸ್), ನಿತ್ಯಾನಂದ ಶೆಟ್ಟಿ (ಒಕೇಶನಲ್ ಸರ್ವಿಸ್), ಮಧುಕರ್ ಹೆಗ್ಡೆ (ಕಮ್ಯೂನಿಟ್ ಸರ್ವಿಸ್), ವೈ.ಸೀತಾರಾಂ ಶೆಟ್ಟಿ (ಇಂಟರ್ ನ್ಯಾಷನಲ್ ಸರ್ವಿಸ್), ಗೌತಮ್ ಹೆಗ್ಡೆ (ರೋಟರಿ ಫೌಂಡೇಶನ್), ಡಾ. ಪ್ರಸಾದ್ ಶೆಟ್ಟಿ (ಪೋಲಿಯೋ ಪ್ಲಸ್), ಶಂಕರ್ ಶೆಟ್ಟಿ (ಲಿಟರಸಿ ಚಯರ್‌ಮೆನ್), ವೈ.ಜಯಪ್ರಕಾಶ್ ಶೆಟ್ಟಿ (ಸ್ಫೋರ್ಟ್ಸ್ ಹಾಗೂ ಸಾಂಸ್ಕೃತಿಕ), ಸುಧಾಕರ ಶೆಟ್ಟಿ (ಸಿಂಧೂರ ಪತ್ರಿಕೆ ಸಂಪಾದಕ), ರಾಮ ನಾಯ್ಕ್ (ಫೆಲೋಶಿಪ್…

Read More

ಹೆಮ್ಮಾಡಿ: ಇಲ್ಲಿನ ಶ್ರೀ ವಿ.ವಿ.ವಿ.ಮಂಡಳಿ ಆಡಳಿತಕ್ಕೊಳಪಟ್ಟ ಜನತಾ ಪ್ರೌಢಶಾಲೆ ಹೆಮ್ಮಾಡಿ ಇದರ ವಿದ್ಯಾರ್ಥಿ ಸರ್ಕಾರವನ್ನು ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಉದ್ಘಾಟಿಸಿದರು. ಪ್ರಜಾಪ್ರಭುತ್ವದ ಮಾದರಿಯ ಶಾಲಾ ಸರ್ಕಾರವು  ಶಾಲಾ ಹಂತದಲ್ಲಿ  ರಾಜಕೀಯ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಡಲ್ಲಿ  ಭವಿಷ್ಯದಲ್ಲಿ ಉತ್ತಮ ರಾಜಕಾರಣದ ತಳಹದಿಯಾಗುತ್ತದೆ ಎಂದರು.     ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ  ಬಿ.ಮೋಹನದಾಸ್ ಶೆಟ್ಟಿ  ವಿದ್ಯಾರ್ಥಿ ಸರ್ಕಾರದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು  ಭೋದಿಸಿದರು. ಆಡಳಿತ ಪಕ್ಷ ಮತ್ತು ವಿರೋದ ಪಕ್ಷದವರು ಪ್ರಾಮಾಣಿಕ ಸೇವೆಯಿಂದ ಉತ್ತಮ ಪ್ರಜಾಪ್ರಭುತ್ವಕ್ಕೆ ಸರ್ಕಾರ ನಿರ್ಮಿಸಲು ಸಾದ್ಯ ಎಂದರು. ಸಭೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕದೆವೇಂದ್ರ ನಾಯಕ್, ಶ್ರೀಮತಿ ಪ್ರವಿತ,    ಶಾಲೆಯ ಹಿರಿಯ ಶಿಕ್ಷಕರಾದ ದಿನಕರ್ ಎಸ್ ಅವರು ಸ್ವಾಗತಿಸಿದರು. ವಿವಿಧ ಸಂಘಗಳ ಪರಿಚಯವನ್ನು  ಶಿಕ್ಷಕರಾದ ನಾರಾಯಣ ಸ್ವಾಮಿ ವಾಚಿಸಿದರು, ಮಂತ್ರಿ ಮಂಡಲ ಪಟ್ಟಿಯನ್ನು ವಿಠಲ್ ನಾಯ್ಕ  ವಾಚಿಸಿದರು. ಕನ್ನಡ ಭಾಷಾ  ಶಿಕ್ಷಕರಾದ ಜಗದೀಶ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ಅಶೋಕ ಶೆಟ್ಟಿ ವಂದಿಸಿದರು.

Read More

ಕುಂದಾಪುರ: ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಾಯ, ನೆಹರೂ ಯುವಕೇಂದ್ರ ಉಡುಪಿ, ಜೆಸಿಐ ಕುಂದಾಪುರ ಸಿಟಿ, ಮಹಾವಿಷ್ಣು ಯುವಕ ಮಂಡಲ ಹಾಗೂ ಮೆಟ್ರಿಕ್ ಪೂರ್ವಾ ಬಾಲಕರ ವಿದ್ಯಾರ್ಥಿನಿಲಯದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಬಿರದ ಮಾಹಿತಿ ನೆಡೆಯಿತು. ಯೋಗ ಆರೋಗ್ಯಕ್ಕೆ ಉತ್ತಮವೆಂದು ಕುಂದಾಪುರದ ಉದ್ಯಮಿ ಕೆ.ಆರ್.ನಾಯ್ಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷರಾದ ಚಂದ್ರಕಾಂತ್ ಅವರು ವಹಿಸಿ ಶುಭಹಾರೈಸಿದರು. ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ರಾಘವೇಂದ್ರ ನಾವುಡ ಇವರು ಶಿಬಿರದಲ್ಲಿ ಭಾಗವಹಿಸದ ಶಿಬಿರಾರ್ಥಿಗಳಿಗೆ ಯೋಗದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನರಸಿಂಹ ಗಾಣಿಗ ಹರೆಗೋಡು, ವಸತಿ ನಿಲಯದ ಮಲ್ವೀಚಾರಕರಾದ ಮಂಜುನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಪೇಕ್ಷ ವಂದಿಸಿರು. ಸಚಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Read More