Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಲಾಸ್ಟ್ ಓವರ್: ಹೀಗೊಂದು ಕುಂದಾಪ್ರ ಕನ್ನಡ ಸಂಭಾಷಣೆ!
    Recent post

    ಲಾಸ್ಟ್ ಓವರ್: ಹೀಗೊಂದು ಕುಂದಾಪ್ರ ಕನ್ನಡ ಸಂಭಾಷಣೆ!

    Updated:25/03/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ◦ ಕುಂದಾಪ್ರ ಡಾಟ್ ಕಾಂ
    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಕೊನೆಯ ಓವರ್ ಆರಂಭವಾಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿ, ಬೌಲರ್ ಹಾರ್ದಿಕ್ ಪಾಂಡ್ಯನ ಪ್ರತಿ ಎಸೆತವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಎರಡೂ ವಿಕೆಟ್ ಪಡೆದರೂ ಒಂದು ಹಂತಕ್ಕೆ ಪಂದ್ಯ ಸೋತಿತೆಂದು ನಿರಾಶರಾಗಿದ್ದರೂ ಕೊನೆಯ ಎಸೆತದಲ್ಲಿ ಭಾರತ ಗೆಲುವಿನ ನಗೆ ಬೀರಿದ್ದು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

    Click Here

    Call us

    Click Here

    ಈ ಕೊನೆಯ ಓವರ್‌ನಲ್ಲಿ ಕುಂದಗನ್ನಡ ಮಾತನಾಡುವ ಕ್ರಿಕೆಟ್ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸಿರಬಹುದು ಎಂಬುದನ್ನು ಯುವ ಬರಹಗಾರ ನಾಗರಾಜ ಶೆಟ್ಟಿ ನೈಕಂಬ್ಳಿ ನಿರೂಪಿಸಿದ್ದಾರೆ. ಓದಿ ಸುಮ್ನೆ ತಮಾಷೆಗೆ…  || ಕುಂದಾಪ್ರ ಡಾಟ್ ಕಾಂ

    20ನೇ ಓವರ್ ಶುರು ಆತಿತ್ …
    ದೇವ್ರೆ ದೇವ್ರೆ ನೀನೇ ಕಾಪಾಡ್. ಇವತ್ತೊಂದ್ ಮರ್ಯಾದಿ ಉಳ್ಸ್ ಮರಾಯ ಹಾರ್ದೀಕ…

    • 19.1 ದಿಡ್ ದಿಡ್ ದಿಮಿಗುಟ್ಕಂಡ್ ಓಡ್ ಬಂದ ಬೋಲ್ ಹಾಕ್ದ
      ಸಿಂಗಲ್ ರನ್, ಸೂಪರ್ ಬೋಲಿಂಗ್, ಅಬ್ಬಾ ಹಿಂಗೆ ಹಾಕ್ ಮರಾಯ.
    • 19.2 ಸತ್ತ್ ಹ್ವಾಪ್ಕೆ . ಹಪ್ಪಹಿಡದನ್. ಕರ್ಮದ್ದಾ ಬೋಲಿಂಗ್ ಅದ್, ಗಂಟಿ ಮೇಸುಕ್ ಹೋಪುದ್ ಸಮಾ. ?
    • 19.3 : ಇದ್ಯಾವ್ ಹೆಕ್ಕತಿಂಬದ್ ಮರೇ… ಅವನ್ ಬೊಜ್ಜದ್ದಾ ಬೋಲಿಂಗ್ ಅದ್, ಮ್ಯಾಚ್ ವಾಲಿಕಳ್ಸಿ ಕೊಟ್ಟ. ಇವನಿಗ್ ಬೋಲಿಂಗ್ ಕೊಟ್ಟನಿಗ್ ಹೊಡಿಕ್ ಕುಂದಾಪ್ರ ಡಾಟ್ ಕಾಂ)
    • 19.4: ಇದ್ ಯಾವ್ ನಮ್ನಿದ್ ಮರ್ರೆ , ಉಂಡಿ ಬೋಲಿಂಗ್ ಹಾಕಿದಾ. ಹಂಗಾರೂ ಪುಣ್ಯಕ್ ಔಟ್ ಆದ! ಅಯ್ಯಬ್ಯಾ ಅಂಬಂಗ್ ಆಯ್ತ್ . (ಕುಂದಾಪ್ರ ಡಾಟ್ ಕಾಂ)
    • 19.5:ಪುಲ್’ಟಾಸ್. ಔಟಾನಲ್ ಸಾಕ್. ಅದ್ ಟೆಕ್ನಿಕ್ ಹಾಂಗೆ ?. ಇದ್ ಇದ್ ಇದ್ ಬೋಲಿಂಗ್ ಅಂದ್ರೆ , ಎಂತ ಬೌಲರ್ ಮರ್ರೆ ಭಯಂಕರ ?
    • 20.0: ಹೋ ಹೋ ಹೋ ವಿನ್ನೋ ರನೌಟ್… (ಕುಂದಾಪ್ರ ಡಾಟ್ ಕಾಂ)
      ಬೌಲಿಂಗ್ ಅಂದ್ರೆ ಹೀಂಗ್ ಇರ್ಕ್. ನಂ.01 ಬೌಲರ್ ಪಾಂಡ್ಯಾ , ಸೂಪರ್ ಬೋಲ್, ಎಂತ ಒವರ್ ಮರ್ರೆ, ಗ್ರೇಟ್, ಗ್ರೇಟ್ . ಬೇರೆ ಯಾವನ್ ಹಾಕಿರೂ ಆತಿಲ್ಲಾ ಇದ್ದಿತ್ ,ಪಾಂಡ್ಯಾ ಗ್ರೇಟ್. ??

    Like this:

    Like Loading...

    Related

    Chakravarthi Cricket Club Kundapura Cricket Digital india Hardik Pandey India Nagaraj Naikambli
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶರನ್ನವರಾತ್ರಿ: ದೇವಿಯ ಒಂಭತ್ತು ಸ್ವರೂಪಗಳ ಮಹತ್ವ

    22/09/2025

    ಬೆಳಕ ಚಿತ್ರಿಸಿದ ಕ್ಷಣಗಳ ಹಬ್ಬ – ವಿಶ್ವ ಛಾಯಾಗ್ರಹಣ ದಿನ

    19/08/2025

    ಮುಖದ ಸೌಂದರ್ಯ ಹೆಚ್ಚಿಸಲು ಫೇಶಿಯಲ್‌ ಯೋಗ ಎಂಬ ಟ್ರೆಂಡ್

    11/04/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ
    • ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಆಳ್ವಾಸ್ ಪುರುಷರ ತಂಡ ಮೂರನೇ ಬಾರಿ ಸಮಗ್ರ ಚಾಂಪಿಯನ್ಸ್‌

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d