Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪ್ರಕೃತಿಯಿಂದ ಮನುಜನಿಗೊಂದು ಪತ್ರ!
    ಪ್ರಚಲಿತ

    ಪ್ರಕೃತಿಯಿಂದ ಮನುಜನಿಗೊಂದು ಪತ್ರ!

    Updated:23/05/2020No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಹೇ ಮನುಜ ನೀನೆಷ್ಟು ಕ್ರೂರಿ?! ಅತಿಯಾದರೆ ಅಮೃತವೂ ವಿಷವಾಗುತ್ತದಂತೆ. ಮಾಡಬಾರದನ್ನೆಲ್ಲಾ ಮಾಡಿ ತೀರಿದೆ. ಕಂಡ ಕಂಡದನ್ನೆಲ್ಲಾ ಕಿತ್ತು ತೆಗೆದುಕೊಂಡೆ. ಆ ನಿನ್ನ ಆಸೆಗೆ ಕೊನೆ ಎನ್ನುವುದೇ ಇಲ್ಲವಾಗಿ ಹೊಗಿತ್ತು. ಒಂದು ಮಾತು ಕೇಳದೆ ನಮ್ಮ ಕುಲಕ್ಕೆ ಕೊಡಲಿ ಹಾಕಿದೆ. ಕಡಿದ ಮರದಿಂದ ಮನೆಯನ್ನು ಶೃಂಗಾರ ಮಾಡಿಕೊಂಡೆ ಆದರೆ ಈಗ ನಿನಗೆ ಆ ಮನೆಯಲ್ಲಿ ಉಳಿಯಲು ಆದಿತೇ, ಇಲ್ಲ. ಕ್ವಾರನ್ಟೈನ್ ಎನ್ನೋ ಜೈಲು ಇಲ್ಲ ಯಾಮಾರಿದ್ರೆ ನೇರ ಮೇಲಕ್ಕೆ.

    Click Here

    Call us

    Click Here

    ಹಿರಿಯರು ಸುಮ್ಮನೆ ಹೇಳಿಲ್ಲ ತಾನೊಂದು ಬಗೆದರೆ ದೈವವೊಂದು ಬಗೆಯಿತಂತೆ ಅಂತ. ನಾವು ಯಾವುದೇ ಕಾರಣಕ್ಕೂ ನಿಮ್ಮ ವಿನಾಶವನ್ನೂ ಬಯಸುವುದಿಲ್ಲ ನೀವಾಗಿಯೇ ನಿಮ್ಮ ಚಿತೆಗೆ ಬೆಂಕಿ ಇಟ್ಟುಕೊತ್ತಿದ್ದೀರಿ. ಕಂಡ ಕಂಡ ಜೀವಿಗಳನೆಲ್ಲ ಕೊಂದು ತಿಂದು ಕಾಣದ ಜೀವಿಯ ಬರಮಾಡಿಕೊಂಡೆಯೆಲ್ಲ ಮನುಜ. ಎಷ್ಟೊಂದು ವಿಪರ್ಯಾಸ ನೋಡಿ ಒಂದು ಕ್ರಿಮಿ ನಿಮ್ಮನ್ನೆಲ್ಲಾ ಎಷ್ಟೊಂದು ಆಟ ಆಡಿಸ್ತಾ ಇದೆ. ಇದು ನೊಂದ ನನ್ನ ಕಣ್ಣೀರಿನ ಪ್ರತಿ ಫಲವೂ ಇರಬಹುದು.

    ಕೈಯಲ್ಲಾಗದ ನಿಶಕ್ತರೂ, ಬಡವರು ಮಾತ್ರ ಸಾಯುತ್ತಾರೆ ನನಗೇನೂ ಆಗದು ಎಂದು ಬೀಗಬೇಡ. ನಿಮ್ಮಂತಹ ಉಳ್ಳವರ ಮನೆಯ ಪ್ರತೀ ಕೆಲಸಕ್ಕೂ ಕೂಲಿಗಳೇ ಬೇಕು, ಬಡವರೇ ಬೇಕು. ಅವರಿಲ್ಲದಿದ್ದರೆ ನಿಮ್ಮ ಮನೆಯ ಒಂದು ಪಾತ್ರೆ ಕೂಡ ಅಲುಗಾಡದು. ನೀವು ಮಾಡಿರುವ ದೊಡ್ಡ ಹೋಟೆಲುಗಳಿಗೆ ಇದೇ ಕಾರ್ಮಿಕರು ಬೇಕು. ಆದರೆ ಈಗ ಅವರ ಅಳಲು ಕೇಳಲೂ ಯಾರು ಇಲ್ಲ ಒಂದು ಮಾತ್ರ ನೆನಪಿರಲಿ ಅವರಿದ್ದರೆ ನೀವು ನೀವಿದ್ದರೆ ಅವರಲ್ಲ.

    ದೊಡ್ಡ ದೊಡ್ಡ ಕಾರ್ಖಾನೆಯನ್ನು ತೆರೆದು ಅಂತಹ ಪವಿತ್ರವಾದ ಗಂಗೆಯನ್ನೇ ಮಲಿನ ಮಾಡಿ ಅದಕ್ಕೆ ಸಾವಿರ ಕೋಟಿ ಸ್ವಚ್ಛ ಮಾಡಲೆಂದು ಬಿಡುಗಡೆ ಮಾಡುತ್ತೀರಿ ಎಷ್ಟೊಂದು ಮೂರ್ಖತನ. ಈಗ ನೋಡು ಮನುಜ ,ಗಂಗೆ ಎಷ್ಟೋ ವರ್ಷಗಳ ಹಿಂದೆ ಹೇಗೆ ಸ್ವಚ್ಛಂದವಾಗಿದ್ದಳೋ ಹಾಗೇ ಇದ್ದಾಳೆ. ನಿನಗೆ ಹೇಳುತ್ತಾ ಹೋದರೆ ವರ್ಷಗಳೇ ಸಾಲದು. ಇನ್ನು ತುಂಬ ಹೇಳಲಿಕ್ಕಿದೆ, ಇದು ಕೇವಲ ಆರಂಭ ಅಷ್ಟೇ. ಹೀಗೆ ಪ್ರಕೃತಿಯ ಎದುರೂ ಮುಂದುವರಿದರೆ ಅಂತ್ಯ ಇನ್ನೂ ಭಯಾನಕವಾಗಿರುತ್ತದೆ. ಪ್ರಕೃತಿಯೊಂದಿಗೆ ಅನುಸರಿಸಿಕೊಂಡು ಹೋಗುವುದನ್ನ ಅಭ್ಯಾಸ ಮಾಡಿಕೋ ನಿನ್ನನ್ನ ಹಸಿರು ತೊಟ್ಟಿಲಲ್ಲಿ ಇಟ್ಟು ತೂಗುತ್ತೆನೆ.

    ನೀ ತಲೆಬಾಗಿದರೆ ತೋಳಿನಲ್ಲಿ ಜಾಗಕೊಡುವೆ

    Click here

    Click here

    Click here

    Call us

    Call us

    – ಇಂತಿ ನಿನ್ನ ಪ್ರಕೃತಿ ಮಾತೆ

    • ಮಹೇಶ್ ಕೊಠಾರಿ, ಕಂಬದಕೋಣೆ

     

     

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶರನ್ನವರಾತ್ರಿ: ದೇವಿಯ ಒಂಭತ್ತು ಸ್ವರೂಪಗಳ ಮಹತ್ವ

    22/09/2025

    ಬೆಳಕ ಚಿತ್ರಿಸಿದ ಕ್ಷಣಗಳ ಹಬ್ಬ – ವಿಶ್ವ ಛಾಯಾಗ್ರಹಣ ದಿನ

    19/08/2025

    ಮುಖದ ಸೌಂದರ್ಯ ಹೆಚ್ಚಿಸಲು ಫೇಶಿಯಲ್‌ ಯೋಗ ಎಂಬ ಟ್ರೆಂಡ್

    11/04/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d