ವಿಹಿಂಪ – ಬಜರಂಗದಳ ನಾವುಂದ ಘಟಕದಿಂದ ಸ್ವಚತಾ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಶ್ವ ಹಿಂದೂ ಪರಿಷತ್  ಬಜರಂಗದಳ ನಾವುಂದ ಘಟಕದ ವತಿಯಿಂದ ನಾವುಂದ ಕರಾವಳಿ ಮಾರ್ಗದಲ್ಲಿ ಸ್ವಚತಾ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು,

Call us

Click Here

ಕಾರ್ಯಕ್ರಮದಲ್ಲಿ ಬಜರಂಗದಳ ಬೈಂದೂರು ತಾಲೂಕು ಸುರಕ್ಷಾ ಪ್ರಮುಖ್ ಮಹೇಶ್ ಖಾರ್ವಿ, ಸಂಪರ್ಕ ಪ್ರಮುಖ್ ಸತೀಶ್ ನಾವುಂದ, ನಾವುಂದ ಘಟಕದ ಅಧ್ಯಕ್ಷರಾದ ಮುತ್ತ ಎಸ್. ಎo., ಕಾರ್ಯದರ್ಶಿ ಅಜಿತ್ ಸಂಚಾಲಕರಾದ ಜಗದೀಶ್, ಸಹ ಸಂಚಾಲಕ ಸತೀಶ್ ಆರ್, ಸೇವಾ ಪ್ರಮುಖ್ ಕೇಶವ, ಸಾಪ್ತಾಹಿಕ ಮಿಲನ್ ಪ್ರಮುಖ್ ಸುಮಂತ್, ಅಖಾಡ ಪ್ರಮುಖ್ ಸುಬ್ರಮಣ್ಯ ಕೆ. ಮತ್ತು ಕಾರ್ಯಕರ್ತರಾದ ಕೃಷ್ಣ, ಪ್ರವೀಣ, ಉಮೇಶ್, ಗಣಪತಿ, ವಿಠಲ, ಸುಧಾಕರ, ನಾಗರಾಜ, ಸಂತೋಷ್, ಗಣೇಶ ಇತರರು ಪಾಲ್ಗೊಂಡಿದ್ದರು,

Leave a Reply