ನಾಲ್ಕು ಸಂಘ ಸಂಸ್ಥೆ ಸೇರಿದಂತೆ 40 ಮಂದಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2020ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾಲ್ಕು ಸಂಘ ಸಂಸ್ಥೆಗಳು ಸೇರಿ ಒಟ್ಟು 40 ಮಂದಿಯನ್ನು ಆಯ್ಕೆ ಮಾಡಲಾಗಿದೆ.

Call us

Click Here

ದೈವಾರಾಧನೆ, ರಂಗಭೂಮಿ, ಸಾಹಿತ್ಯ, ಯಕ್ಷಗಾನ, ಪತ್ರಿಕೋದ್ಯಮ, ಶೈಕ್ಷಣಿಕ, ಸಂಕೀರ್ಣ, ಯೋಗ, ಕಲೆ – ಕರಕುಶಲ, ಕಲೆ ಕಾಷ್ಟ ಶಿಲ್ಪ, ಕಲೆ – ಪೆನ್ಸಿಲ್ ಲೆಡ್ ಕಲೆ, ಕಲೆ – ಶಿಲ್ಪಕಲೆ, ವೈದ್ಯಕೀಯ, ಸಂಗೀತ, ನೃತ್ಯ, ಸಮಾಜಸೇವೆ, ಕ್ರೀಡೆ, ಬಾಲಪ್ರತಿಭೆ, ಸಂಘ ಸಂಸ್ಥೆ ವಿಭಾಗಗಳಿಂದ ಒಟ್ಟು 40 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

  • ದೈವಾರಾಧನೆ: ರಂಗ ಪಾಣ,  ಮೋಂಟು ಪಾಣರ, ಮಂಜುನಾಥ ಶೇರಿಗಾರ
  • ರಂಗಭೂಮಿ: ಪಾರಂಪಳ್ಳಿ ನರಸಿಂಹ ಐತಾಳ್,  ವಸಂತ ಪೂಜಾರಿ ಮುನಿಯಾಲು,  ದಿನಕರ ಭಂಡಾರಿ ಕಣಜಾರು
  • ಸಾಹಿತ್ಯ: ನವೀನ್ ಸುವರ್ಣ ಪಡ್ರೆ
  • ಯಕ್ಷಗಾನ: ಸುದರ್ಶನ ಉರಾಳ,  ಶಶಿಕಲಾ ಪ್ರಭು, ನಾಗೇಶ್ ಗಾಣಿಗ
  • ಪತ್ರಿಕೋದ್ಯಮ: ಉದಯ ಪಡಿಯಾರ್,   ಆರ್. ಶ್ರೀಪತಿ ಹೆಗಡೆ ಹಕ್ಲಾಡಿ
  • ಶೈಕ್ಷಣಿಕ: ಡಾ. ಕೆ ಗೋಪಾಲಕೃಷ್ಣ ಭಟ್,  ಡಾ. ಸುಧಾಕರ ಶೆಟ್ಟಿ,  ಡಾ. ಸುಧೀರ್ ರಾಜ್ ಕೆ
  • ಸಂಕೀರ್ಣ: ಪೂರ್ಣಿಮಾ ಜನಾರ್ದನ್ ಕೊಡವೂರು,  ವಂಡಬಳ್ಳಿ ಜಯರಾಮ ಶೆಟ್ಟಿ,  ಹರಿಪ್ರಸಾದ್ ರೈ
  • ಯೋಗ : ಶೇಖರ ಕಡ್ತಲ
  • ಕಲೆ – ಕರಕುಶಲ: ಬಾಬು ಕೊರಗ
  • ಕಲೆ ಕಾಷ್ಟ ಶಿಲ್ಪ: ಶ್ರೀಪತಿ ಆಚಾರ್ಯ
  • ಕಲೆ – ಪೆನ್ಸಿಲ್ ಲೆಡ್ ಕಲೆ: ಸುರೇಂದ್ರ
  • ಕಲೆ – ಶಿಲ್ಪಕಲೆ: ಆರ್. ರಾಧಾ ಮಾಧವ ಶೆಣೈ
  • ವೈದ್ಯಕೀಯ :  ಡಾ ಎಂ. ರವಿರಾಜ್ ಶೆಟ್ಟಿ
  • ಸಂಗೀತ: ಪ್ರಕಾಶ್ ದೇವಾಡಿಗ, ಮಾಯಾ ಕಾಮತ್
  • ನೃತ್ಯ: ವಿಧೂಷಿ ಯಶ ರಾಮಕೃಷ್ಣ,  ಮಂಗಳ ಕಿಶೋರ್ ದೇವಾಡಿಗ
  • ಸಮಾಜಸೇವೆ: ಇಮ್ತಿಯಾಝ್,  ಕೂಸ ಕುಂದರ್,  ಜಯಂತ್ ರಾವ್,  ನಾರಾಯಣ ಮೂರ್ತಿ
  • ಕ್ರೀಡೆ: ಶರತ್ ಶೆಟ್ಟಿ,  ನಾಗಶ್ರೀ ಉಪ್ಪಿನಕುದ್ರು
  • ಬಾಲಪ್ರತಿಭೆ: ತನುಶ್ರೀ ಪಿತ್ರೋಡಿ,  ಶ್ರಾವ್ಯ ಮರವಂತೆ
  • ಸಂಘ ಸಂಸ್ಥೆಗಳು:
    ಸ್ವಚ್ಚ್ ಭಾರತ್ ಫ್ರೆಂಡ್ಸ್ ಉಡುಪಿ
    ಶ್ರೀ ಉಮಾಮಹೇಶ್ವರ ಭಜನಾ ಮಂದಿರ ಅಂಬಲಪಾಡಿ, ಉಡುಪಿ
    ಶ್ರೀ ದುರ್ಗಾಪರಮೇಶ್ವರಿ ಫ್ರೇಂಡ್ಸ್ ಕ್ಲಬ್ ಅಬ್ಬನಡ್ಕ ನಂದಳಿಕೆ
    ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ಸ್ ಪಿತ್ರೋಡಿ ಉದ್ಯಾವರ

Leave a Reply