ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊಂಕಣಿ ಜಾನಪದ ಸಂಗ್ರಹ ಶಿಶುಗೀತೆ, ಶೋಭಾನೆ, ಕೊಂಕಣಿ ಗೀತರಚನಾ, ನಾಟಕ, ಕೊಂಕಣಿ ಕವ್ವಾಲಿ, ಕೊಂಕಣಿ ಪಟ್ಟಾಂಗ, ಕೊಂಕಣಿ ಭಜನಾ ರಚನೆ,ಸ್ವತಃ ನಟನೆ ಹಾಗೂ ಖ್ಯಾತ ಉದ್ಯಮಿಯಾಗಿರುವ ಹಾಲಾಡಿ ಲಕ್ಷ್ಮೀದೇವಿ ಕಾಮತ್ ಅವರ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯಿಂದ ಕೊಂಕಣಿ ಸಾಹಿತ್ಯ ಸಮ್ಮೆಳನದಲ್ಲಿ ಮಣಿಪಾಲದ ಆರ್ ಎಸ್ ಬಿ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.