ಗುಜ್ಜಾಡಿ ಬೆನ್‌ಗೆರೆ ಶ್ರೀ ಜೆಟ್ಟಿಗೇಶ್ವರ ಮತ್ತು ಭದ್ರ ಮಹಾಂಕಾಳಿ ಸಹಪರಿವಾರ ಗರಡಿ ನೂತನ ಪದಾಧಿಕಾರಿಗಳ ಆಯ್ಕೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗುಜ್ಜಾಡಿ ಬೆನ್‌ಗೆರೆ ಶ್ರೀ ಜೆಟ್ಟಿಗೇಶ್ವರ ಮತ್ತು ಭದ್ರ ಮಹಾಂಕಾಳಿ ಸಹಪರಿವಾರ ಗರಡಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

Call us

Click Here

ನೂತನ ಸಮಿತಿಯ ಅಧ್ಯಕ್ಷರಾಗಿ ಬಾಬು ಜೆ. ಪೂಜಾರಿ ಉಪ್ಪುಂದ ಅವರು ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪುಟ್ಟಯ್ಯ ಪೂಜಾರಿ ಹೊರ್‌ಕೊಡು ಮನೆ, ಕಾರ್ಯದರ್ಶಿಯಾಗಿ ನರಸಿಂಹ ಪೂಜಾರಿ ಅರೆಶಿರೂರು, ರಾಮ ಪೂಜಾರಿ ಯಡ್ತರೆ, ಸುಧಾಕರ್ ಪೂಜಾರಿ ಹೊರ್‌ಕೊಡು, ಸತೀಶ್ ಪೂಜಾರಿ ವಕ್ವಾಡಿ, ಜೋಗಿ ಪೂಜಾರಿ ತಾರಾಪತಿ, ರಾಮ ಪೂಜಾರಿ ಬೆಟ್‌ಯಾನಿ, ಗೌರವ ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಚಿತ್ತೂರು, ಉಪಾಧ್ಯಕ್ಷರಾಗಿ ಮಹಾಬಲ ದೇವಾಡಿಗ ಬೆನ್‌ಗೆರೆ, ಮಾಧವ ಪೂಜಾರಿ ಮಲಗದ್ದೆ ಮನೆ ಬಡಾಕೆರೆ, ಅಚ್ಚುತ ನಾಯಕವಾಡಿ, ಅನಂತ ಕಾರ್ವಿ ಮಡಿ, ಗಣಪತಿ ಪಟೇಲ್, ಗಣಪತಿ ಪೂಜಾರಿ ಉಪ್ಪುಂದ, ಗೌರವ ಸಲಹೆಗಾರಾಗಿ ರಾಮಚಂದ್ರ ಮಯ್ಯ, ಮಹೇಶ್ ಮಯ್ಯ, ಕೃಷ್ಣ ಪೂಜಾರಿ ಹುಬ್ಬಳ್ಳಿ, ಎಸ್. ಕೆ. ಪೂಜಾರಿ ಗೋವಾ, ರಾಮ ಪೂಜಾರಿ ಬೆಂಗಳೂರು, ದುಗ್ಗಪ್ಪ ಪೂಜಾರಿ ಮುಂಬೈ, ಬಾಬೇಂದ್ರ ಪೂಜಾರಿ ಮುಂಬೈ ಖಜಾಂಚಿಯಾಗಿ ದಿವಾಕರ ಪೂಜಾರಿ ದೊಂಬೆ, ಲೆಕ್ಕ ಪರಿಶೋಧಕರಾಗಿ ಸುಧೀರ್ ಪೂಜಾರಿ ಕಂಚಿಕಾನ್ ಆಯ್ಕೆಯಾಗಿದ್ದಾರೆ.

 

Leave a Reply