Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಯಶಸ್ವಿ ವ್ಯಕ್ತಿಗಳ ಗೆಲುವಿನ ಮೆಟ್ಟಿಲಾದ ಸಾಮಾನ್ಯ ಅಭ್ಯಾಸಗಳು
    ವಿಶೇಷ ಲೇಖನ

    ಯಶಸ್ವಿ ವ್ಯಕ್ತಿಗಳ ಗೆಲುವಿನ ಮೆಟ್ಟಿಲಾದ ಸಾಮಾನ್ಯ ಅಭ್ಯಾಸಗಳು

    Updated:05/06/2021No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಯಾರೂ ಕೂಡಾ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಶ್ರೀಮಂತರಾಗುವುದಿಲ್ಲ, ಖ್ಯಾತಿ ಪಡೆಯುವುದಿಲ್ಲ. ಎಲ್ಲೋ ಒಬ್ಬಿಬ್ಬರಿಗೆ ಲಾಟರಿ ಹೊಡೆಯಬಹುದಷ್ಟೇ. ಉಳಿದಂತೆ ಜಗತ್ತಿನ ಯಶಸ್ವೀ ನಾಯಕರು, ಉದ್ಯಮಿಗಳು, ನಟರು- ಎಲ್ಲರೂ ತಮ್ಮ ದಿನಚರಿಯಲ್ಲೊಂದು ಶಿಸ್ತನ್ನು ರೂಢಿಸಿಕೊಂಡಿರುತ್ತಾರೆ. ಸರಿಯಾದ ಅಭ್ಯಾಸಗಳನ್ನು ಹೊಂದಿರುತ್ತಾರೆ. ಸರಿಯಾದ ಅಭ್ಯಾಸಗಳು ಅವರ ಯೋಚನಾಲಹರಿ ಫೋಕಸ್ ಮಾಡಲು, ಸಾಮರ್ಥ್ಯ ಹೆಚ್ಚಿಸಲು ಕಾರಣವಾಗುತ್ತವೆ. ನಾವೆಲ್ಲರೂ ಮಿಲಿಯನೇರ್ ಆಗುವ ಕನಸು ಕಾಣುತ್ತೇವೆ. ಆದರೆ, ಅದಕ್ಕೆ ಬೇಕಾದ ಸಿದ್ಧತೆಗಳನ್ನು, ಅಭ್ಯಾಸಗಳನ್ನು ಎಲ್ಲರೂ ರೂಢಿಸಿಕೊಳ್ಳುವುದಿಲ್ಲ. ಎಲ್ಲರೂ ತಮ್ಮ ಬದುಕಿನಲ್ಲಿ ಯಶಸ್ಸಿಗಾಗಿ ಅಳವಡಿಸಿಕೊಳ್ಳಬೇಕಾದ ಆರು ಅಭ್ಯಾಸಗಳು ಇಲ್ಲಿವೆ.

    Click Here

    Call us

    Click Here

    ಬೇಗ ಏಳುವುದು:
    ಸೆಲ್ಫ್ ಮೇಡ್ ಮಿಲಿಯನೇರ್ಗಳಲ್ಲಿ ಶೇ.50ರಷ್ಟು ಜನರು ತಮ್ಮ ವೈತ್ತಿ ಬದುಕನ್ನು ಆಱಂಭಿಸಬೇಕಾದ ಸಮಯಕ್ಕಿಂತ ಕನಿಷ್ಠ 3…ಗಂಟೆ ಮೊದಲು ಏಳುತ್ತಾರೆ. ಈ ಸಮಯದಲ್ಲಿ ವೈಯಕ್ತಿಕ ಕೆಲಸಗಳನ್ನು ಮುಗಿಸುವ ಜೊತೆಗೆ ವ್ಯಾಯಾಮ, ದಿನದ ಪ್ಲ್ಯಾನ್ಎಲ್ಲವನ್ನೂ ಮಾಡುತ್ತಾರೆ.

    ಹೆಚ್ಚೆಚ್ಚು ಓದು:
    ಯಶಸ್ವೀ ವ್ಯಕ್ತಿಗಳು ಸಿಕ್ಕಾಪಟ್ಟೆ ಓದುತ್ತಾರೆ. ಇದು ಕೇವಲ ಬಿಸ್ನೆಸ್ಗಾಗಿ ಅಲ್ಲ, ವೈಯಕ್ತಿಕ ಬೆಳವಣಿಗೆಗಾಗಿ ಕೂಡಾ. ಅವರು ಹೆಚ್ಚಾಗಿ ಓದುವ ವಿಷಯಗಳು ಬಯೋಗ್ರಫಿ, ಲೀಡರ್ಶಿಪ್ ಹಾಗೂ ಪ್ರಸಕ್ತ ಸುದ್ದಿಗಳ ಕುರಿತು ಇರುತ್ತದೆ.

    ಬಜೆಟ್ ಲಿವಿಂಗ್:
    ಅವರ ಬಳಿ ಬೇಕಾದಷ್ಟು ಹಣವಿರಬಹುದು. ಹಾಗಿದ್ದೂ ಅವರು ದಿನದಿನದ ಖರ್ಚಿಗೆ ಹಣದ ಮಿತಿಯನ್ನು ನಿಗದಿಪಡಿಸುತ್ತಾರೆ ತಿಂಗಳಿಗಿಷ್ಟೇ ಮನೆಖರ್ಚು ಎಂದು ತೀರ್ಮಾನಿಸಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ತಮ್ಮ ಹಣದ ಹರಿವಿನ ಸಂಪೂರ್ಣಅರಿವು ಅವರಲ್ಲಿರುತ್ತದೆ.

    ಹಣ ನಿರ್ವಹಣೆ:
    ಆರ್ಥಿಕ ಸ್ವಾತಂತ್ರ್ಯ ಹೊಂದುವುದು ಅವರಿಗೆ ಬಹಳ ಮುಖ್ಯವಾಗಿರುತ್ತದೆ. ಅದನ್ನು ಸಾಧ್ಯವಾಗಿಸಲು ಅವರು ಆರ್ಥಿಕ ವಿಷಯಗಳ ಕುರಿತು ಸಂಪೂರ್ಣ ಜ್ಞಾನ ಪಡೆದುಕೊಳ್ಳುವತ್ತ ಗಮನ ಹರಿಸುತ್ತಾರೆ. ಫೈನಾನ್ಸ್, ಹೂಡಿಕೆ, ಟ್ಯಾಕ್ಸ್ ಸ್ಟ್ರಾಟಜಿ ಕುರಿತ ಅವರ ಜ್ಞಾನ ಅವರಿಗೆ ಹಣ ಹೆಚ್ಚು ಮಾಡಿಕೊಳ್ಳಲು ಸಹಾಯ ಮಾಡುತ್ತವೆ.

    Click here

    Click here

    Click here

    Call us

    Call us

    ಸಾಲದಿಂದ ದೂರ:
    ಅವರು ತಮಗೇನು ಅಗತ್ಯವೋ ಅದನ್ನು ಕೊಳ್ಳುತ್ತಾರೆಯೇ ಹೊರತು, ಚೆಂದ ಕಂಡಿದ್ದೆಲ್ಲ ಕೊಳ್ಳುವುದಿಲ್ಲ. ತಮ್ಮ ಖರ್ಚುವೆಚ್ಚಗಳಿಗೆ ಮಿತಿ ಹಾಕಿಕೊಂಡಿರುವುದರಿಂದ ಸಾಲ ಮಾಡಬೇಕಾದ ಅಗತ್ಯ ಇರುವುದಿಲ್ಲ. ಏನೇ ಆದರೂ ಸಾಲ ಮಾಡದಂತೆ ಜಾಗರೂಕತೆ ವಹಿಸುತ್ತಾರೆ. ಒಂದು ವೇಳೆ ಮಾಡಬೇಕಾಗಿ ಬಂದರೆ ಬಡ್ಡಿದರದ ಕುರಿತು ಹೆಚ್ಚು ಕಾಳಜಿ ಬಂದರೆ ಬಡ್ಡಿದರದ ಕುರಿತು ಹೆಚ್ಚು ಕಾಳಜಿ ವಹಿಸುತ್ತಾರೆ

    ಸಣ್ಣ ಗುರಿಗಳು:
    ಅವರು ಪ್ರತಿದಿನ ಸಣ್ಣ ಸಣ್ಣ ಗುರಿಗಳನ್ನು ಹಾಕಿಕೊಳ್ಳುತ್ತಾರೆ. ಅವನ್ನು ಸಾಧಿಸಿದಂತೆಲ್ಲ ಟಿಕ್ ಮಾಡುತ್ತಾ ನಂತರದ ಗುರಿಯತ ಗಮನ ವಹಿಸುತ್ತಾರೆ. ಹೀಗೆಯೇ ಧೀರ್ಘಾವಧಿಯ ಗುರಿ ಮುಟ್ಟುವುದು ಅವರಿಗೆ ಸುಲಭಸಾಧ್ಯವಾಗುತ್ತದೆ.

    ತಾಳ್ಮೆ:
    ತಕ್ಷಣಕ್ಕೇ ಶ್ರೀಮಂತರಾಗುವ ಸ್ಕೀಮ್ಗಳು ಎಂದು ಯಾವುದೇ ಆಮಿಶಗಳು ಅವರೆದುರು ಬಂದರೂ ಅವರದನ್ನು ಅವಾಯ್ಡ್.ಮಾಡುತ್ತಾರೆ. ಕಾರಣ, ತಕ್ಷಣಕ್ಕೆ ಬಂದ ಸಂಪತ್ತು ಉಳಿಯುವುದಿಲ್ಲವೆಂದು ಅವರಿಗೆ ಗೊತ್ತು. ನಿಧಾನವಾಗಿ ಸ್ವಪ್ರಯತ್ನದಿಂದ ಗಳಿಸುತ್ತಾರೆ. ದೂರದೃಷ್ಟಿಯಿಂದ ದುಡಿಯುತ್ತಾರೆ.

    ವ್ಯಾಯಾಮ:
    ಪ್ರತಿದಿನ ವರ್ಕೌಟ್ ಮಾಡುವುದರಿಂದ ಮನಸ್ಸು ಫ್ರೆಶ್ ಆಗುತ್ತದೆ, ಹೊಸತನ್ನು ಗ್ರಹಿಸಲು, ಯೋಚಿಸಲು ಶಕ್ತವಾಗುತ್ತದೆ. ಪ್ರಾಡಕ್ಟಿವಿಟಿ ಡಬಲ್ ಆಗುತ್ತದೆ. ಯಶಸ್ವೀ ವ್ಯಕ್ತಿಗಳು ದಿನಕ್ಕೆ ಕನಿಷ್ಠ ಅರ್ಧ ಗಂಟೆಯನ್ನಾದರೂ ವಾಕಿಂಗ್, ಜಾಗಿಂಗ್, ಬೈಕಿಂಗ್ ಅಥವಾ ಇನ್ನಾವುದೇ ಕಾರ್ಡಿಯೋ ಎಕ್ಸರ್ಸೈಸ್ಗೆ ಮೀಸಲಿಡುತ್ತಾರೆ. /ಕುಂದಾಪ್ರ ಡಾಟ್ ಕಾಂ/

    ಆದಾಯ:
    ಅವರು ಕೇವಲ ಒಂದೇ ಕಡೆಯ ಆದಾಯದತ್ತ ಗಮನ ಹರಿಸಲ್ಲ. ಬದಲಿಗೆ ಎರಡಕ್ಕಿಂತ ಹೆಚ್ಚು ಕಡೆಯಿಂದ ಆದಾಯ ಹರಿದುಬರುವಂತೆ ನೋಡಿಕೊಳ್ಳುತ್ತಾರೆ.

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಣನಾಯಕನ ರೂಪ, ಗುಣದಲ್ಲಿ ಕಲಿಯಬೇಕಾದ ಪಾಠಗಳು ಅನೇಕ

    06/09/2024

    ಭಾರತ ಬಜೆಟ್-23 ಮುನ್ನೋಟ: ಆರ್ಥಿಕ ಕುಸಿತದ ಭೀತಿಯ ನಡುವೆ ಭಾರತೀಯ ಅರ್ಥವ್ಯವಸ್ಥೆಯನ್ನು ಮೇಲೆತ್ತುವ ಸವಾಲು

    01/02/2023

    ಉದ್ಯೋಗ ಸಂದರ್ಶನದ ತಯಾರಿಗೆ ಒಂದಿಷ್ಟು ಟಿಪ್ಸ್

    01/01/2023

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d