ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರದಲ್ಲಿ ಜರುಗಿದ ಉಡುಪಿ ಜಿಲ್ಲಾ ಸಮಸ್ತ ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಮಹಾ ಸಭೆಯಲ್ಲಿ ಸಂಘದ 2022 -24ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೋಟೇಶರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಉಪ ಪ್ರಾಂಶುಪಾಲರಾದ ಚಂದ್ರಶೇಖರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಅರೆಶಿರೂರು ಮೂಕಾಂಬಿಕಾ ದೇವಳ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ. ಶಿವರಾಮ, ಉಪಾಧ್ಯಕ್ಷರಾಗಿ ಸುಮನಾ ಕಲ್ಯಾ, ರೂಪಾ ಕಿಣಿ ಅಲೆವೂರು, ಮಂಜು ಕಾಳಾವರ, ಜತೆ ಕಾರ್ಯದರ್ಶಿಯಾಗಿ ಕೃಷ್ಣ ಅಡಿಗ ಕುಂದಾಪುರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರುಣಾಕರ ಶೆಟ್ಟಿ ಬಿದ್ಕಲಕಟ್ಟೆ, ಜಯಶೀಲ ಶೆಟ್ಟಿ ಕೋಡಿ, ರಾಘವೇಂದ್ರ ಶೇರೆಗಾರ್ ಗಂಗೊಳ್ಳಿ, ರಮೇಶ ಕುಮಾಲ ಆವರ್ಸೆ, ಮಂಜುನಾಥ ನಾಯ್ಕ್ ಚೇರ್ಕಾಡಿ, ಪ್ರೀತಿ ರೇಖಾ ಹೇರಾಡಿ, ಮಂಜುನಾಥ ಎಸ್. ಹಕ್ಲಾಡಿ, ನಾಗರಾಜ ಭಟ್ ಕೊಲ್ಲೂರು, ಚಂದ್ರ ಶೆಟ್ಟಿ ಹೊಸೂರು, ರೂಪರೇಖಾ ಮಣಿಪುರ, ನಟರಾಜ ಉಪಾಧ್ಯ ಇನ್ನಂಜೆ, ಸಂಧ್ಯಾ ಉಡುಪಿ, ದಿವಾಕರ ಮರಕಾಲ ಹೆಬ್ರಿ, ಉಷಾ ಪಡಿವಾಳ ಹಿರಿಯಂಗಡಿ, ಅಪರ್ಣಾ ಆಚಾರ್ ಹೆಬ್ರಿ, ಪ್ರಕಾಶ್ ರಾವ್ ಇನ್ನ, ಬಿ.ಟಿ. ನಾಯ್ಕ್ ಬ್ರಹ್ಮಾವರ, ಜ್ಯೋತಿ ಬಿ. ಬಸ್ರೂರು, ಸುರೇಂದ್ರ ಶೆಟ್ಟಿ ಕಮಲಶಿಲೆ ಆಯ್ಕೆಯಾಗಿದ್ದಾರೆ.










