ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಚೈತ್ರ ಎಮ್‍. ಪೂಜಾರಿ ತೇರ್ಗಡೆ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ ತಿಂಗಳಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಚೈತ್ರ ಎಮ್‍. ಪೂಜಾರಿ ತೇರ್ಗಡೆ ಹೊಂದಿದ್ದಾರೆ.

Call us

Click Here

ಅವರು ಸಿದ್ದಾಪುರ ಗ್ರಾಮದ ಕೊಲ್ಕೆಬೈಲು ನಿವಾಸಿಯಾಗಿರುವ ಮಹಾಬಲ ಪೂಜಾರಿ ಮತ್ತು ಪ್ರೇಮರವರ ಪುತ್ರಿ.

Leave a Reply