ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ ತಿಂಗಳಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಚೈತ್ರ ಎಮ್. ಪೂಜಾರಿ ತೇರ್ಗಡೆ ಹೊಂದಿದ್ದಾರೆ.
ಅವರು ಸಿದ್ದಾಪುರ ಗ್ರಾಮದ ಕೊಲ್ಕೆಬೈಲು ನಿವಾಸಿಯಾಗಿರುವ ಮಹಾಬಲ ಪೂಜಾರಿ ಮತ್ತು ಪ್ರೇಮರವರ ಪುತ್ರಿ.