Share Facebook Twitter WhatsApp LinkedIn ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿರಿಯ ಸಾಹಿತಿ, ಕಾದಂಬರಿಗಾರ, ಕೋಟೇಶ್ವರ ಅಂಕದಕಟ್ಟೆಯ ಕೆ.ವಿ. ಕ್ರೃಷ್ಣಯ್ಯ (91) ಬೆಂಗಳೂರಿನ ಸ್ವಗ್ರೃಹದಲ್ಲಿ ನಿಧನರಾದರು. ಅವರು ಸಾತ್ವಿಕ ಸ್ವಭಾವದ, ಪ್ರತಿಭಾವಂತ ಬರಹಗಾರರಾಗಿದ್ದರು.