ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 7.75 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಹಾಗೂ ಕಾಲೇಜು ಕಟ್ಟಡ ಅಭಿವೃದ್ಧಿ ಕಾಮಗಾರಿಗೆ 7.75 ಕೋಟಿ ಅನುದಾನ ಮಂಜೂರಾಗಿದ್ದು, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.

Click Here

Call us

Click Here

ಗುದ್ದಲಿಪೂಜೆ ನೆರವೇರಿಸಿದ ಕಾಮಗಾರಿಗಳ ವಿವರ:

  • ಎಡಮೊಗ್ಗೆ ಗ್ರಾ.ಪಂ ಕಮಲಶಿಲೆ ಮುಖ್ಯ ರಸ್ತೆ ಬಡಾಮನೆ ಮಂಗಳಮಕ್ಕಿ ಪ.ಪಂಗಡ ಕಾಲನಿ ರಸ್ತೆ ಅಬಿವೃದ್ದಿ ರೂ 25.00 ಲಕ್ಷ
  • ಸಿದ್ದಾಪುರ –ಹಳ್ಳಿಹೊಳೆ –ಜಡ್ಕಲ್ ರಸ್ತೆ ಕಿ,ಮೀ 0.00 ರಿಂದ 2.00 ವರಗೆ ನಮೀಕರಣ ರೂ 44.00 ಲಕ್ಷ
  • ಸೌಡ –ಸಿದ್ದಾಪುರ ರಸ್ತೆ ಕಿ.ಮೀ 10.00 ರಿಂದ 10.30 ರವರಗೆ ಅಬಿವೃದ್ದಿ ರೂ 50.00 ಲಕ್ಷ
  • ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಅಭಿವೃದ್ದಿ ರೂ 151.00 ಲಕ್ಷ
  • ಸೌಡ ಸಿದ್ದಾಪುರ ರಸ್ತೆ ಅಬಿವೃದ್ದಿ (ಕಿ.ಮೀ 0.00 ರಿಂದ 1.75 ಮತ್ತು 1.75 ಮತ್ತು 2.40 ರಿಂದ 5.05 ವರಗೆ) ರೂ 225.00 ಲಕ್ಷ
  • ಅಂಪಾರು ವೃತ್ತ ಅಬಿವೃದ್ದಿ ರೂ 130.00 ಲಕ್ಷ
  • ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಮಸೀದಿಯಿಂದ ಅಬ್ಬಿಗುಡ್ಡೆ ಪ.ಜಾತಿ ಕಾಲನಿ ರಸ್ತೆ ಅಬಿವೃದ್ದಿ ರೂ 12.02 ಲಕ್ಷ
  • ಯಡ್ತರೆ ಗ್ರಾಮದ ಹೊಸೂರು ತೂದಳ್ಳಿ ಎಸ್.ಟಿ ಕಾಲನಿ ರಸ್ತೆ ಅಬಿವೃದ್ದಿ ರೂ 25.00 ಲಕ್ಷ
  • ಶಿರೂರು ಗ್ರಾಮದ ಬೂಕಾರಿ ಎಸ್.ಟಿ ಕಾಲನಿ ರಸ್ತೆ ಅಬಿವೃದ್ದಿ ರೂ 20.00 ಲಕ್ಷ
  • ಉಪ್ಪುಂದ ಗ್ರಾ.ಪಂ ವ್ಯಾಪ್ತಿಯ ಪ.ಜಾತಿ ಕಾಲನಿ ರಸ್ತೆ ಅಬಿವೃದ್ದಿ ರೂ 25.00 ಲಕ್ಷ
  • ಗಂಗೊಳ್ಳಿ ಮುಖ್ಯ ರಸ್ತೆಯಿಂದ ಸಂಗಮೇಶ್ವರ ದೇವಸ್ಥಾನದಿಂದ ನಾಯಕವಾಡಿ ಪ.ಜಾತಿ ಕಾಲನಿ ರಸ್ತೆ ಅಬಿವೃದ್ದಿ ರೂ 20.00 ಲಕ್ಷ .
  • ವಂಡ್ಸೆ –ಆಲೂರು – ಗುಜ್ಜಾಡಿ ರಸ್ತೆ ಕಿ.ಮೀ 15.50 ರಿಂದ 16.50 ರವರಗೆ ನವೀಕರಣ ರೂ 24.00 ಲಕ್ಷ

Leave a Reply