ನೈಕಂಬ್ಳಿ ಪ್ರೇರಣಾ ಯುವ ವೇದಿಕೆ ಅಧ್ಯಕ್ಷರಾಗಿ ರಾಘವೇಂದ್ರ ಶೆಟ್ಟಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಪ್ರೇರಣಾ ಯುವ ವೇದಿಕೆ (ರಿ) ನೈಕಂಬ್ಳಿ ಚಿತ್ತೂರು ಇದರ ನಾಲ್ಕನೇ ಅವಧಿಗೆ ಅಧ್ಯಕ್ಷರಾಗಿ ರಾಘವೇಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ .

Call us

Click Here

ಸಂಸ್ಥೆಯ ಉಪಾಧ್ಯಕ್ಷರಾಗಿ ಪ್ರತಾಪ ಶೆಟ್ಟಿ , ಖಜಾಂಚಿಯಾಗಿ ಅಣ್ಣಪ್ಪ ಶೆಟ್ಟಿ, ಕಾರ್ಯಕಾರಿ ಸಮಿತಿಯಲ್ಲಿ ಅಶೋಕ ಕೊಡ್ಲಾಡಿ, ಉದಯ ಆಚಾರ್ಯ , ಚಂದ್ರ ಶೆಟ್ಟಿ, ದಿನೇಶ ಶೆಟ್ಟಿ, ನಾಗೇಂದ್ರ ಆಚಾರ್ಯ, ಮಂಜುನಾಥ ಪೂಜಾರಿ, ಅಕ್ಷಯ ಕುಮಾರ್, ಸಂತೋಷ ಶೆಟ್ಟಿ, ಪ್ರಶಾಂತ ಶೆಟ್ಟಿ, ನೀಲ ಕುಮಾರ್ ಹಾಗೂ ಇನ್ನು ಅನೇಕರು ಕಾರ್ಯ ಕಾರಿಣಿಯಲ್ಲಿದ್ದಾರೆ ಎಂದು ಪ್ರೇರಣಾ ವೇದಿಕೆ ಸಂಸ್ಥಾಪಕ ಕಾರ್ಯದರ್ಶಿ ನಾಗರಾಜ್ ನೈಕಂಬ್ಳಿ ತಿಳಿಸಿದ್ದಾರೆ.

Leave a Reply