ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ : ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್ಯ ಆಯ್ಕೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ ರಿ. ಇದರ ಉತ್ಸವ ಸಮಿತಿ 2019 ಇದರ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್ಯ ಆಯ್ಕೆಯಾಗಿದ್ದಾರೆ.

Call us

Click Here

ಸಮಿತಿಯ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರಭಾಕರ ಮೊಗವೀರ, ನಾಗೇಂದ್ರ ಶೆಟ್ಟಿ, ಸೋಮಶೇಖರ ಆಚಾರ್ಯ, ಜೊತೆ ಕಾರ್ಯದರ್ಶಿಗಳಾಗಿ ಮಂಜುನಾಥ್ ಸಿದ್ದನಹಿತ್ಲು, ಗುರುರಾಜ ಆಚಾರ್ಯ, ಗುರುಪ್ರಸಾದ್ ಆಚಾರ್ಯ, ಮಂಜುನಾಥ ಹಕ್ಲುಮನೆ, ಸಂತೋಷ್ ಆಚಾರ್ಯ, ದಯಾನಂದ ಚಂದನ್, ಗುರುರಾಜ್ ಹಾಡಿಮನೆ, ಶ್ರೀನಿವಾಸ ಆಚಾರ್ಯ, ಗಣೇಶ್ ಚಂದನ್, ಮಂಜುನಾಥ ಆಚಾರ್ಯ, ಮಂಜುನಾಥ ಚಂದನ್, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರದೀಪ್ ಆಚಾರ್ಯ, ಗೋವಿಂದರಾಜ್ ಆಚಾರ್ಯ, ದೇವರಾಜ್ ಆಚಾರ್ಯ, ರವಿದಾಸ್, ನವೀನ್ ಆಚಾರ್ಯ, ಅಣ್ಣಪ್ಪ, ವಿಶ್ವನಾಥ, ಸುದೇಶ ಆಚಾರ್ಯ, ನಟರಾಜ್ ಆಚಾರ್ಯ, ನಾಗರಾಜ್ ಚಂದನ್, ಅಕ್ಷಯ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ವಿಕ್ರಮ್, ಸಚಿನ್ ಆಚಾರ್ಯ, ಪ್ರವೀಣ್ ಆಚಾರ್ಯ, ಅಂಜನ್ ಕುಮಾರ್, ಅಭಿಷೇಕ್, ಕಿರಣ್ ಶೆಟ್ಟಿ, ಗಿರೀಶ್ ಎನ್., ಸಂತೋಷ್ ಜಟ್ಟಿಹಿತ್ಲು, ಸಚಿನ್ ಆಚಾರ್ಯ, ರಾಘವೇಂದ್ರ ಎಂ., ಕಾರ್ತಿಕ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಶ್ರೀನಿವಾಸ್ ಗುಜ್ಜಾಡಿ, ಯೋಗೇಂದ್ರ ಆಚಾರ್ಯ, ದಿನೇಶ್ ಜೆಟ್ಟಿಹಿತ್ಲು, ಕ್ರೀಡಾ ಕಾರ್ಯದರ್ಶಿಗಳಾಗಿ ಶಿವಾನಂದ ಚಂದನ್, ಹರ್ಷೇಂದ್ರ, ನಾಗರಾಜ ಬಡಾಮನೆ, ಹರೀಶ್ ಎನ್, ಸಚಿನ್ ಬಿ., ಆನಂದ್, ಆಕಾಶ್ ಕುಂದರ್, ಮಂಜುನಾಥ ಹಾಡಿಮನೆ, ದಯಾನಂದ ಹೇರಮನೆ, ನಿತೀಶ್ ಶೆಟ್ಟಿ, ಕೋಶಾಧಿಕಾರಿಗಳಾಗಿ ಮಂಜುನಾಥ್ ದಾಸ್, ಪ್ರಶಾಂತ್ ಆಚಾರ‍್ಯ, ರಾಜಶೇಖರ್, ಹರ್ಷಿತ್ ಆಚಾರ್ಯ, ಗೋಪಾಲ ಹಾಡಿಮನೆ, ಪ್ರಮೋದ್ ಆಚಾರ್ಯ, ಲಕ್ಷ್ಮಣ ಚಂದನ್, ನಾಗರಾಜ ಶೆಟ್ಟಿ, ಮಹೇಶ್, ಸಂತೋಷ್ ಸಿದ್ದನಹಿತ್ಲು, ಲೆಕ್ಕಪರಿಶೋಧಕರಾಗಿ ಗಣೇಶ್ ಜಟ್ಟಿಹಿತ್ಲು, ಮಹೇಂದ್ರ ಆಚಾರ‍್ಯ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply