ಅಮೃತಧಾರಾ ಗೋಶಾಲೆಗೆ ಒಣ ಹುಲ್ಲು ದೇಣಿಗೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಯಡ್ತರೆ ನೇತಾಜಿ ಯುವಕ ಮಂಡಲದಿಂದ ಗೋಳಿಗುಂಡಿ ಅಮೃತಧಾರಾ ಗೋಶಾಲೆಗೆ ಒಂದು ಟೆಂಪೊ ಒಣ ಹುಲ್ಲನ್ನು ದಾನ ನೀಡಲಾಯಿತು.

Call us

Click Here

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹೆರಿಯ ದೇವಾಡಿಗ, ನೇತಾಜಿ ಯುವಕ ಮಂಡಲದ ಅಧ್ಯಕ್ಷ ರಾಘವೆಂದ್ರ ಪೂಜಾರಿ, ಕಾರ್ಯದರ್ಶಿ ವಿಶ್ವನಾಥ ದೇವಾಡಿಗ, ಸದಸ್ಯರಾದ ವಿರೇಂದ್ರ ಬಿಲ್ಲವ, ಮಂಜುನಾಥ ದೇವಾಡಿಗ ಉಪಸ್ಥಿತರಿದ್ದರು.

Leave a Reply