Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನೈಸರ್ಗಿಕವಾಗಿ ಬಿಪಿ ಕಂಟ್ರೋಲ್ ಮಾಡಲು ಈ ಆಹಾರ ಸೇವನೆ ಉತ್ತಮ
    ವಿಶೇಷ ಲೇಖನ

    ನೈಸರ್ಗಿಕವಾಗಿ ಬಿಪಿ ಕಂಟ್ರೋಲ್ ಮಾಡಲು ಈ ಆಹಾರ ಸೇವನೆ ಉತ್ತಮ

    Updated:08/06/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ರಕ್ತದೊತ್ತಡವನ್ನು ಸಮನಾಗಿ ಕಾಯ್ದುಕೊಳ್ಳಲು ಡಯಟ್ ಮಾಡುವುದು ಹಿಂಸೆಯ ಕೆಲಸ. ಅದರಲ್ಲೂ ಡಯಾಬಿಟೀಸ್ ಇದ್ದರೆ ಮುಗಿಯಿತು ಯಾರಿಗೂ ಬೇಡ ಆ ಹಿಂಸೆ. ದೇಹದ ತೂಕ, ಮಾನಸಿಕ ಒತ್ತಡ, ನಮ್ಮ ಚಟುವಟಿಕೆಗಳೂ ರಕ್ತದೊತ್ತಡ ಏರಿಳಿತದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯಕರವಾದ ಡಯಟ್ ಮೂಲಕ ಬಿಪಿ ಕಂಟ್ರೋಲ್‌ನಲ್ಲಿಟ್ಟುಕೊಳ್ಳಬಹುದು. ನಮ್ಮ ನಿಸರ್ಗವೇ ನಮ್ಮ ಬಿಪಿ ಕಂಟ್ರೋಲ್ ಮಾಡಲು ಬೇಕಾದ ಅಗತ್ಯ ಆಹಾರ ವಸ್ತುಗಳನ್ನು ಹೊಂದಿದೆ. ನಾವು ಉಪಯೋಗಿಸಿಕೊಳ್ಳಬೇಕಷ್ಟೆ.

    Click Here

    Call us

    Click Here

    ಸಿಹಿಗುಂಬಳ ಕಾಯಿ ಮತ್ತು ಅದರ ಬೀಜ:
    ಇರಾನ್ ಮೆಕ್ಸಿಕೋದಲ್ಲಿ ಸಿಹಿಗುಂಬಳಕಾಯಿ ಹಾಗೂ ಅದರ ಬೀಜವನ್ನು ಡಯಾಬಿಟೀಸ್‌ಗೆ ಸಾಂಪ್ರದಾಯಿಕ ಪರಿಹಾರವಾಗಿ ಬಳಸುತ್ತಾರೆ. ಆಂಟಿ ಆಕ್ಸೈಡೆನ್ಸ್ ಹಾಗೂ ಫೈಬರ್ ಇರುವುದರಿಂದ ಸಿಹಿಗುಂಬಳಕಾಯಿ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಸಿಹಿಗುಂಬಳಕಾಯಿಯ ಬೀಜದ ಹುಡಿ ಮನುಷ್ಯರು ಹಾಗೂ ಪ್ರಾಣಿಗಳಲ್ಲಿಯೂ ರಕ್ತದೊತ್ತಡ ಸಮತೋಲನ ಮಾಡಲು ಸಹಕಾರಿ.

    ಸೀಫುಡ್-ಮೀನು, ಏಡಿ, ಸಿಗಡಿ ಇತ್ಯಾದಿ:
    ಸೀಪುಡ್‌ನಲ್ಲಿರುವ ಪ್ರೋಟೀನ್ ಹೆಚ್ಚಾಗಿರುತ್ತದೆ. ಮೀನು, ಚಿಪ್ಪು ಮೀನುಗಳು, ಏಡಿ, ಸಿಗಡಿಗಳಲ್ಲಿ ಆರೋಗ್ಯಕರ ಫಾಟ್, ಮಿನರಲ್ಸ್, ವಿಟಮಿನ್ಗಳಿರುತ್ತದೆ ಸೀಪುಡ್‌ನಲ್ಲಿರುವ ವಿಶೇಷವಾಗಿ ಸಾಲ್ಮನ್ ಹಾಗೂ ಸಾರ್ಡೈನ್ಸ್ಗಳಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಾಗಿರುತ್ತದೆ ಇದು ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತದೆ ಆಹಾರ ಜೀರ್ಣವಾಗುವುದಕ್ಕೂ ನೆರವಾಗುವುದರ ಜೊತೆಗೆ ಡಯಾಬಿಟೀಸ್ ಹೆಚ್ಚುವುದನ್ನು ನಿಯಂತ್ರಣದಲ್ಲಿರುತ್ತದೆ. ಹಾಗೆಯೇ ಮೀನಿನ ಖಾದ್ಯಗಳು ನೀವು ಹೆಚ್ಚಿನ ಆಹಾರ ಸೇವಿಸುವುದನ್ನು ತಡೆದು, ವೆಯಿಟ್ ಲಾಸ್ಗೂ ನೆರವಾಗುತ್ತದೆ. ಸಿಗಡಿ ಆರೋಗ್ಯಕ್ಕೂ ಉತ್ತಮ.

    ಒಣ ಬೀಜಗಳೂ ಹಾಗೂ ಒಣ ಬೀಜಗಳಿಂದ ತಯಾರಿಸಿದ ಬಟರ್:
    ಬಾದಾಮಿ, ಬಟಾಣಿ, ಶೇಂಗಾ ಅಥವಾ ನೆಲಗಡಲೆ ಬಿಪಿ ಕಂಟ್ರೋಲ್‌ನಲ್ಲಿಡಲು ನೆರವಾಗುತ್ತದೆ. ಇನ್ನು ಒಣ ಬೀಜಗಳ ಬಟರ್ನ್ಗಳನ್ನು ಬಳಸುವುದರಿಂದ ಟೈಪ್2 ಡಯಬಿಟೀಸ್ ನಿಯಂತ್ರಿಸಿಕೊಳ್ಳಬಹುದು.

    ಬ್ರೊಕಾಲಿ:
    ಬ್ರೊಕಾಲಿಯಲ್ಲಿ ಸಲ್ಫೊರಫೇನ್ ಎಂಬ ಅಂಶ ಇರುತ್ತದೆ. ಇದು ಬ್ರಕಾಲಿ ಕತ್ತರಿಸಿದಾಗ ಅಥವಾ ಜಗಿದಾಗ ಹೊರಬರುತ್ತದೆ ಇದು ಬಿಪಿ ಕಡಿಮೆ ಮಾಡಲು ನೆರವಾಗುತ್ತದೆ. ಹಾಗೆಯೇ ಇದರಲ್ಲಿ ಆಂಟಿ-ಡಯಾಬಿಟಿಕ್ ಅಂಶವೂ ಇದೆ ಎನ್ನಲಾಗುತ್ತಿದೆ.

    Click here

    Click here

    Click here

    Call us

    Call us

    ಬೆಂಡೆಕಾಯಿ:
    ಓಕ್ರಾ ಅಥವಾ ಬೆಂಡೆಕಾಯಿಯಲ್ಲಿ ಫ್ಲೆವೋನಾಯ್ಡ್ ಎಂಬ ಅಂಶವಿರುತ್ತದೆ. ಟರ್ಕಿಯಂತಹ ರಾಷ್ಟ್ರದಲ್ಲಿ ಓಕ್ರಾ ಬೀಜಗಳನ್ನು ಡಯಾಬಿಟೀಸ್ ಚಿಕಿತ್ಸೆಗೆ ಬಳಸುತ್ತಾರೆ. ಇದು ರಕ್ತದೊತ್ತಡ ಕಡಿಮೆ ಮಾಡುವುದಕ್ಕೂ ನೆರವಾಗುತ್ತದೆ.

    ಲೆಂಟಿಲ್‌ಗಳು ಮತ್ತು ಧಾನ್ಯಗಳು:
    ಬೀನ್ಸ್ ಹಾಗೂ ಧವಸ ಧಾನ್ಯಗಳು ನಿಮ್ಮನ್ನು ಆರೋಗ್ಯವಾಗಿಡುವುದು ಮಾತ್ರವಲ್ಲದೆ ಬಿಪಿಯನ್ನು ಕಡಿಮೆ ಮಾಡುತ್ತದೆ. ಡಯಬಿಟೀಸ್ ಹೆಚ್ಚುವುದನ್ನು ಇದು ನಿಯಂತ್ರಿಸುತ್ತದೆ. ಕಪ್ಪು ಬೀನ್ಸ್ ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಬಿಪಿ ನಿಯಂತ್ರಿಸಬಹುದು.

    ಮೊಟ್ಟೆ:
    ಮೊಟ್ಟೆಗಳಲ್ಲಿ ಆರೋಗ್ಯಕರ ಫ್ಯಾಟ್, ವಿಟಮಿನ್, ಮಿನರಲ್ಸ್ಗಳಿರುತ್ತವೆ. ಇದು ರಕ್ತದೊತ್ತಡ ನಿಯಂತ್ರಸಿಸುತ್ತದೆ. ಪ್ರತಿನ ದಿನ 1 ಅಥವಾ 2 ಮೊಟ್ಟೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

    ಓಟ್ಸ್:
    ಓಟ್ಸ್‌ಗಳಲ್ಲಿ ಸೊಲ್ಯುಬಲ್ಫೈಬರ್ ಇರುತ್ತದೆ. ಇದು ಕ್ರಮೇಣ ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ. ಬಿಪಿ ಹೆಚ್ಚಾಗುವುದನ್ನು ಇದು ತಡೆಯುತ್ತದೆ.

    ಚಿಯಾ ಬೀಜ:
    ಚಿಯಾ ಬೀಜಗಳನ್ನು ನಿಯಮಿತವಾಗಿ ಬಳಸುವವರು ಆರೋಗ್ಯವಾಗಿರುತ್ತಾರೆ. ಅವರ ಬಿಪಿ ಕಂಟ್ರೋಲ್ನಲ್ಲಿರುತ್ತದೆ. ಟೈಪ್2 ಡಯಬಿಟೀಸ್ ಶಮನ ಮಾಡುತ್ತದೆ.

    ಫ್ಲಾಕ್ಸ್ ಬೀಜಗಳು:
    ಇದರಲ್ಲಿ ಆರೋಗ್ಯಕರ ಫ್ಯಾಟ್ ಹಾಘೂ ಫೈಬರ್ ಇರುತ್ತದೆ. ಇದು ದೇಹಕ್ಕೆ ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ. ಪ್ರತಿದಿನ 30 ಗ್ರಾಂ ಫ್ಲಕ್ಸ್ ಸೀಡ್ ಸೇವಿಸಿದರೆ ಬಿಪಿ ನಿಯಂತ್ರಣಕ್ಕೆ ಸಹಕಾರಿ.

    ಕುಂದಾಪ್ರ ಡಾಟ್ ಕಾಂ ಲೇಖನ

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಣನಾಯಕನ ರೂಪ, ಗುಣದಲ್ಲಿ ಕಲಿಯಬೇಕಾದ ಪಾಠಗಳು ಅನೇಕ

    06/09/2024

    ಭಾರತ ಬಜೆಟ್-23 ಮುನ್ನೋಟ: ಆರ್ಥಿಕ ಕುಸಿತದ ಭೀತಿಯ ನಡುವೆ ಭಾರತೀಯ ಅರ್ಥವ್ಯವಸ್ಥೆಯನ್ನು ಮೇಲೆತ್ತುವ ಸವಾಲು

    01/02/2023

    ಉದ್ಯೋಗ ಸಂದರ್ಶನದ ತಯಾರಿಗೆ ಒಂದಿಷ್ಟು ಟಿಪ್ಸ್

    01/01/2023
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ವೃದ್ಧೆ ನಾಪತ್ತೆ
    • ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ಸಾಗಾಣಿಕ ವಾಹನಗಳ ಓವರ್ ಲೋಡ್ ನಿರ್ಧಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.