ಜೇಸಿ ಕುಂದಾಪುರ ಸಿಟಿ: ಜೇಸಿ ಸಪ್ತಾಹ ಸಭಾಪತಿಯಾಗಿ ಗಣೇಶ್ ನಾಯಕ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಸೆ.9ರಿಂದ 15ರವರೆಗೆ ನಡೆಯುವ ಜೇಸಿ ಸಪ್ತಾಹದ ಸಭಾಪತಿಯಾಗಿ ಕುಂದಾಪುರದ ಸಿವಿಲ್ ಇಂಜಿನಿಯರ್, ಬಿಲ್ಡಿಂಗ್ ಮತ್ತು ಇಂಟಿರಿಯರ್ ಡಿಸೈನ್ ಕನ್ಸಲ್ಟೆಂಟ್ ಗಣೇಶ್ ನಾಯಕ್ ಎಂ. ಆಯ್ಕೆಯಾಗಿದ್ದಾರೆ ಎಂದು ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಶ್ರೀಧರ ಸುವರ್ಣ ತಿಳಿಸಿದ್ದಾರೆ.

Call us

Click Here

Leave a Reply