ಕ್ಲೀನ್ ಕಿನಾರ: ಬೈಂದೂರು ಶಾಸಕರ ನೇತೃತ್ವದಲ್ಲಿ ಗಂಗೆಬೈಲು ಸಮುದ್ರ ತೀರ ಸ್ವಚ್ಛತೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಕನಸಿನ ಯೋಜನೆಯಾದ ಸಮೃದ್ಧ ಬೈಂದೂರಿನ ಭಾಗವಾದ ಕ್ಲೀನ್ ಕಿನಾರದ ಮೂರನೇ ವಾರ ಕಿರಿಮಂಜೇಶ್ವರದ ಗಂಗೆಬೈಲು ಸಮುದ್ರ ತೀರ ಸ್ವಚ್ಛತೆಯಲ್ಲಿ ಪಾಲ್ಗೊಂಡರು.

Call us

Click Here

ಈ ವೇಳೆ ಕೇಸರಿ ದಳದ ಕಾರ್ಯಕರ್ತರು, ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು. ಕಳೆದರಡು ವಾರ ಬೈಂದೂರು ಸೋಮೇಶ್ವರ ಹಾಗೂ ಉಪ್ಪುಂದ ಮಡಿಕಲ್ ಬೀಚ್ ಸ್ವಚ್ಛತಾ ಕಾರ್ಯ ಜರುಗಿತ್ತು.

Leave a Reply