ಶ್ರೀ ರಾಮಕೃಷ್ಣ ಕುಟೀರ: ವಿದ್ಯಾರ್ಥಿ ವೇತನ, ನೋಟ್ ಬುಕ್ ವಿತರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಅಧಿಕ ಶ್ರಾವಣದ ಏಕಾದಶಿಯ ಪ್ರಯುಕ್ತ ರಾಮಕೃಷ್ಣ ಕುಟೀರದಲ್ಲಿ ಬೆಳಿಗ್ಗೆ 8 ಘಂಟೆ ಯಿಂದ ಸಂಜೆ 6 ರ ತನಕ ಭಕ್ತಿ, ಭಾವ ಪೂರ್ಣವಾದ ವಿವಿಧ ಕಾರ್ಯಕ್ರಮಗಳು ನಡೆದವು.

Call us

Click Here

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ರಾಮಕೃಷ್ಣ ಶೇರುಗಾರ್, ಶಿಕ್ಷಕರಾದ ಆನಂದ್ ಮದ್ದೋಡಿ, ಕೇಶವ ನಾಯ್ಕ, ಜ್ಯೋತಿ ಎಚ್.ಎಸ್., ಯಶೋಧ ಅಡಿಗ ಭಾಗವಹಿಸಿದ್ದರು.

ಈ ವೇಳೆ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಆಶ್ರಮದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು. ಬೈಂದೂರಿನ ಶ್ರೀ ರಾಮ ವಿವಿದೋದ್ದೇಶ ಟ್ರಸ್ಟಿನಿಂದ ಆಶ್ರಮದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ನೀಡಲಾಯ್ತು.

Leave a Reply