ಮಾತೃಭೂಮಿ ಮಹಿಳಾ ಸಹಕಾರ ಸಂಘ: ಪಂಚಮಿ ಮಾಸಿಕ ಠೇವಣಿ ಉಳಿತಾಯ ಯೋಜನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಮಾತೃಭೂಮಿ ಮಹಿಳಾ ಸಹಕಾರ ಸಂಘ ಬೈಂದೂರು ಇದರ ವತಿಯಿಂದ ಪಂಚಮಿ ಮಾಸಿಕ ಠೇವಣಿ ಎಂಬ ಹೊಸ ಉಳಿತಾಯ ಯೋಜನೆಯು ಇತ್ತೀಚಿಗೆ ಆರಂಭವಾಯಿತು.

Call us

Click Here

ಸಭೆಯ ಅಧ್ಯಕ್ಷತೆಯನ್ನು ಸಹಕಾರ ಸಂಘದ ಅನಸೂಯ ಶೇಟ್ ಅವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆಹನಾ ಸುಲ್ತಾನಾ ಹಾಗೂ ಸಂಸ್ಥೆಯ ನಿರ್ದೇಶಕರುಗಳಾದ ಆಶಾ, ಗೀತಾ, ಎಸ್. ಲಕ್ಷ್ಮೀ ಬೈಂದೂರು, ಗಿರಿಜಾ, ಸಾವಿತ್ರಿ, ಮಾಲತಿ, ಪ್ರೇಮಾ, ಅಂಬಿಕಾ, ಶ್ಯಾಮಲಾ, ಅಲಿಯಾ ನಾಜ್, ನೇತ್ರಾವತಿ, ಸರಳಾ, ಸ್ಥಾಪಕರು ಹಾಗೂ ಪತ್ರಕರ್ತರಾದ ಅಂದುಕಾ, ಸಿಬ್ಬಂದಿಗಳಾದ ನಾಗರಾಜ್ ಪೂಜಾರಿ, ನಾಗಶ್ರೀ, ಪೂರ್ಣಿಮಾ ಮತ್ತು ಎಲ್ಲಾ ಗ್ರಾಹಕರು ಉಪಸ್ಥಿತರಿದ್ದರು.

Leave a Reply